Top Menu
ಮುಖ್ಯಲಿಂಕ್ಗಳು
ಪ್ರಾರ್ಥನೆ
ಡಿವೊಟೀ ಪೋರ್ಟಲ್
ನನ್ನ ಖಾತೆ
ದೇಣಿಗೆ ನೀಡಿ
ಕನ್ನಡ
English
हिन्दी
বাংলা
தமிழ்
తెలుగు
Top Menu
ಕನ್ನಡ
English
हिन्दी
বাংলা
தமிழ்
తెలుగు
ಮುಖ್ಯಲಿಂಕ್ಗಳು
ಪ್ರಾರ್ಥನೆ
ಡಿವೊಟೀ ಪೋರ್ಟಲ್
ನನ್ನ ಖಾತೆ
ದೇಣಿಗೆ ನೀಡಿ
ಮುಖಪುಟ
ಪರಮಹಂಸ ಯೋಗಾನಂದ
ಜೀವನ ಚರಿತ್ರೆ
ಬಾಲ್ಯ ಮತ್ತು ಆಧ್ಯಾತ್ಮಿಕ ಅನ್ವೇಷಣೆ
ಜಾಗತಿಕ ಧರ್ಮಪ್ರಚಾರದ ಆರಂಭ
ಪಶ್ಚಿಮದ ಒಬ್ಬ ಯೋಗ ಪ್ರವರ್ತಕ
ಭಾರತಕ್ಕೆ ಪುನರಾಗಮನ
ಒಂದು ಆಧ್ಯಾತ್ಮಿಕ ಸಂಸ್ಥೆ
ಅಂತಿಮ ವರ್ಷಗಳು ಮತ್ತು ಮಹಾಸಮಾಧಿ
ಆಧ್ಯಾತ್ಮಿಕ ಪರಂಪರೆ
ಪರಮಹಂಸ ಯೋಗಾನಂದರನ್ನು ಆಲಿಸಿ
ಪುಸ್ತಕಗಳು ಮತ್ತು ಮುದ್ರಿಕೆಗಳು
ಯೋಗಿಯ ಆತ್ಮಕಥೆ
ಆಧ್ಯಾತ್ಮಿಕ ಮೇರುಕೃತಿಯ ರಚನೆ
ಆಪ್ತ ಶಿಷ್ಯರ ಕಥನಗಳು
ಅಭಿಪ್ರಾಯಗಳು ಮತ್ತು ವಿಮರ್ಶೆಗಳು
ಜಗದಾದ್ಯಂತದ ಅನುವಾದಗಳು
ಯೋಗಿಯ ಆತ್ಮಕಥೆ ಎಂಪಿ3 ಆವೃತ್ತಿ
ನಂತರದ ಆವೃತ್ತಿಗಳಿಗೆ ಯೋಗಾನಂದರ ಆಶಯಗಳು
ಬೇರೆಯವರು ಏನು ಹೇಳಿದ್ದಾರೆ
ಲೇಖಕರು ಮತ್ತು ಪ್ರಕಾಶಕರು
ಶಿಕ್ಷಣತಜ್ಞರು ಮತ್ತು ವೈಜ್ಞಾನಿಕ ಸಮುದಾಯ
ರಾಜಕೀಯ ಮತ್ತು ಸರ್ಕಾರದ ಪ್ರಸಿದ್ಧ ವ್ಯಕ್ತಿಗಳು
ಧಾರ್ಮಿಕ ಮುಖ್ಯಸ್ಥರು
ಶಿಷ್ಯಂದಿರು ಸ್ಮರಿಸಿಕೊಳ್ಳುತ್ತಾರೆ
ವೈಎಸ್ಎಸ್ ಬಗ್ಗೆ
ಧ್ಯೇಯಗಳು ಮತ್ತು ಆದರ್ಶಗಳು
ಗುರು-ಶಿಷ್ಯ ಸಂಬಂಧ
ಯೋಗದಾ ಸತ್ಸಂಗ ಸಂನ್ಯಾಸ ಶ್ರೇಣಿ
ಸ್ವಯಂಸೇವಕ ಶಿಷ್ಯರ ಬಳಗ
ಹೊಸ ಸಂದರ್ಶಕರು
ಆಗಾಗ್ಗೆ ಕೇಳುವ ಪ್ರಶ್ನೆಗಳು
ಶಬ್ದಾರ್ಥ ಸಂಗ್ರಹ
ಉಚಿತ ಸಾಹಿತ್ಯ ಮತ್ತು ಪ್ರಕಟಣೆಗಳ ಪಟ್ಟಿ
ಪರಂಪರೆ ಮತ್ತು ಮುಂದಾಳತ್ವ
ವೈಎಸ್ಎಸ್ ಗುರು ಪರಂಪರೆ
ಸಂಸ್ಥೆಯ ಮುಂದಾಳತ್ವ
ವೈಎಸ್ಎಸ್ ಅನ್ನು ಬೆಂಬಲಿಸಲು
ದೇಣಿಗೆ
ದೇಣಿಗೆಗೆ ಮನವಿ
(FCRA) ವರದಿಗಳು
ನಮ್ಮನ್ನು ಸಂಪರ್ಕಿಸಿ
ನಮಗೆ ಇಮೇಲ್ ಮಾಡಿ
ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಿ
ನಿಮ್ಮ ಅನುಭವವನ್ನು ಹಂಚಿಕೊಳ್ಳಿ
ಒಂದು ಧ್ಯಾನ ಕೇಂದ್ರವನ್ನು ಸಂಪರ್ಕಿಸಿ
ಧ್ಯಾನ ಮತ್ತು ಕ್ರಿಯಾ ಯೋಗ
ಧ್ಯಾನ ಮಾಡಲು ಕಲಿಯಿರಿ
ಧ್ಯಾನ ಮಾಡುವುದು ಹೇಗೆ
ಆರಂಭಿಗರ ಒಂದು ಧ್ಯಾನ
ಮಾರ್ಗದರ್ಶಿತ ಧ್ಯಾನಗಳು
ನಿಮ್ಮ ಪ್ರದೇಶದಲ್ಲಿನ ಧ್ಯಾನ ಕಾರ್ಯಕ್ರಮಗಳು
ಕೀರ್ತನೆಯ ದೈವೀ ಕಲೆ
ಭಕ್ತಿ ಗಾಯನದ ಶಕ್ತಿ
ದಿವ್ಯ ಗೀತೆಗಳನ್ನು ಕೇಳಿ
ಧ್ಯಾನದ ಕ್ರಿಯಾ ಯೋಗ ಮಾರ್ಗ
ಕ್ರಿಯಾ ಯೋಗದ ಪ್ರಯೋಜನಗಳು
ನಿಜವಾಗಿಯೂ, ಯೋಗ ಎಂದರೇನು?
ಪತಂಜಲಿಯ ರಾಜಯೋಗದ ಕ್ರಮಬದ್ಧ ಅಷ್ಟಾಂಗ ಮಾರ್ಗ
“ಯೋಗದ ಸಾರ್ವತ್ರಿಕತೆ” ಪರಮಹಂಸ ಯೋಗಾನಂದರಿಂದ
ಆಧ್ಯಾತ್ಮಿಕ ಜೀವನ
ಬದುಕುವುದು-ಹೇಗೆ ಕುರಿತ ಜ್ಞಾನ
ಜೀವನದ ಉದ್ದೇಶ
ಸಂತೋಷ
ಯಶಸ್ಸು ಮತ್ತು ಅಭ್ಯುದಯ
ಆರೋಗ್ಯ ಮತ್ತು ಉಪಶಮನ
ಆಂತರಿಕ ಸುರಕ್ಷತೆ
ಭಯವನ್ನು ಜಯಿಸುವುದು
ಕ್ಷಮಾಗುಣ
ಕೋಪವನ್ನು ಜಯಿಸುವುದು
ಸಂಬಂಧಗಳು
ಒಬ್ಬ ಗುರುವಿನ ಪಾತ್ರ
ಮರಣ ಮತ್ತು ನಷ್ಟ
ಸಂಕಷ್ಟದ ಈ ಸಮಯಗಳಲ್ಲಿ ಆಧ್ಯಾತ್ಮಿಕ ಬೆಳಕು
ಪ್ರಾರ್ಥನೆಯ ಶಕ್ತಿಯನ್ನು ಉಪಯೋಗಿಸುವುದು
ಪ್ರಾರ್ಥನೆ
ಜಾಗತಿಕ ಪ್ರಾರ್ಥನಾ ಸಮೂಹ
ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಿ
ದೃಢೀಕರಣಗಳು
ಶಾಸ್ತ್ರಗಳ ನಿಗೂಢ ಸತ್ಯಗಳು
ಸುವಾರ್ತೆಗಳು
ಭಗವದ್ಗೀತೆ
ರುಬಾಯತ್
ಯೋಗದಾ ಸತ್ಸಂಗ ನಿಯತಕಾಲಿಕೆ
ಅಧ್ಯಕ್ಷರಿಂದ ಸಂದೇಶಗಳು
ಯುವ ಸತ್ಸಂಗಗಳು
ಆಶ್ರಮಗಳು ಮತ್ತು ಕೇಂದ್ರಗಳು
ಆಶ್ರಮಗಳು
ರಾಂಚಿ
ದಕ್ಷಿಣೇಶ್ವರ
ದ್ವಾರಾಹಟ್
ನೋಯ್ಡಾ
ಚೆನ್ನೈ
ಧ್ಯಾನ ಶಿಬಿರಗಳು ಮತ್ತು ಧ್ಯಾನ ಕೇಂದ್ರಗಳು
ಎಲ್ಲಾ ಧ್ಯಾನ ಶಿಬಿರಗಳನ್ನು ನೋಡಿ
ಎಲ್ಲಾ ಕೇಂದ್ರಗಳನ್ನು ನೋಡಿ
ಅಂತರರಾಷ್ಟ್ರೀಯ ನೆಲೆಗಳು
ಆನ್ಲೈನ್ ಧ್ಯಾನ ಕೇಂದ್ರ
ಬಗ್ಗೆ
ಭಾಗವಹಿಸುವುದು ಹೇಗೆ
ಕಾರ್ಯಕ್ರಮಗಳ ಪಟ್ಟಿ
ಸಹಾಯವಾಣಿ
ಕಾರ್ಯಕ್ರಮಗಳು
ಆನ್ಲೈನ್ ಧ್ಯಾನ
ಬಗ್ಗೆ
ಭಾಗವಹಿಸುವುದು ಹೇಗೆ
ಕಾರ್ಯಕ್ರಮಗಳ ಪಟ್ಟಿ
ಸಹಾಯವಾಣಿ
ವೈಯಕ್ತಿಕ ಕಾರ್ಯಕ್ರಮಗಳು
ಸಾಧನ ಸಂಗಮಗಳು
ಧ್ಯಾನ ಶಿಬಿರಗಳು
ಸಂನ್ಯಾಸಿಗಳ ಪ್ರವಾಸಗಳು ಮತ್ತು ಕ್ರಿಯಾ ಸಮಾರಂಭಗಳು
ಭಾನುವಾರದ ಸತ್ಸಂಗ
ಈಗಾಗಲೇ ಆಗಿರುವ ಕಾರ್ಯಕ್ರಮಗಳು
ಕ್ರಿಯಾ ಯೋಗದ 150 ಸಂವತ್ಸರಗಳು
ಕುಂಭ ಮೇಳ
ಹಿಂದಿನ ಕಾರ್ಯಕ್ರಮಗಳು
ಫೋಟೋ ಆಲ್ಬಮ್ಗಳು
ದೇವರನ್ನು ಒಟ್ಟಿಗೆ ಹುಡುಕುವುದು
ಪುಸ್ತಕಮಳಿಗೆ
Home
>
Gallery
>
ಎಸ್ಆರ್ಎಫ್ ಸನ್ಯಾಸಿನಿಯರ ಜೊತೆ ಸಾಧನಾ ಸಂಗಮ — ರಾಂಚಿ
ಎಸ್ಆರ್ಎಫ್ ಸನ್ಯಾಸಿನಿಯರ ಜೊತೆ ಸಾಧನಾ ಸಂಗಮ — ರಾಂಚಿ
ವೈಎಸ್ಎಸ್ ರಾಂಚಿ ಆಶ್ರಮಕ್ಕೆ ಸನ್ಯಾಸಿನಿಯರ ಆಗಮನ.
ಬ್ರಹ್ಮಿಣಿ ಮಾಯಿಯವರಿಗೆ ಭಕ್ತರೊಬ್ಬರಿಂದ ಹೂ ಹಾರದ ಅರ್ಪಣೆ.
ಬ್ರಹ್ಮಚಾರಿಣಿ ವೈಷ್ಣವಿ ಹಾಗೂ ಕೃಷ್ಣಪ್ರಿಯಾರವರನ್ನು ಸ್ವಾಗತಿಸಲಾಯಿತು.
ಸನ್ಯಾಸಿನಿಯರಿಗೆ ಆಶ್ರಮದ ವಿಧಿಗಳೊಂದಿಗೆ ಸ್ವಾಗತಿಸಲಾಯಿತು.
ಭಕ್ತಾದಿಗಳಿಂದ ಪುಷ್ಪಾಂಜಲಿ.
ರಾಂಚಿಯ ಗುರೂಜಿಯವರ ಕೊಠಡಿಯ ಮುಂಬಾಗದಲ್ಲಿ.
ಧ್ಯಾನ ಮಂದಿರ.
ಸ್ಮೃತಿ ಮಂದಿರ.
ಆಶ್ರಮದ ಮೈದಾನ.
ಲಿಚಿ ವೇದಿ.
ಭಕ್ತಾದಿಗಳಿಗೆ ಸನ್ಯಾಸಿನಿಯರ ಕಿರುಪರಿಚಯವನ್ನು ನೀಡಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ದ್ರೌಪದಿ ಮಾಯಿಯವರಿಂದ ಪ್ರಾರ್ಥನೆ.
ನಂತರ ಅವರಿಂದ ನಮ್ಮ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಶ್ರೀ ಸ್ವಾಮಿ ಚಿದಾನಂದಗಿರಿಯವರ ಸಂದೇಶದ ವಾಚನ.
ಭಕ್ತವೃಂದವು ಸಮಾರಂಭದಲ್ಲಿ ಪಾಲ್ಗೊಂಡಿರುವುದು.
ಬ್ರಹ್ಮಚಾರಿಣಿ ವೈಷ್ಣವಿಯವರು ಭಜನೆಯನ್ನು ನಡೆಸಿಕೊಡುತ್ತಿರುವುದು.
ಬ್ರಹ್ಮಚಾರಿಣಿ ಕೃಷ್ಣಪ್ರಿಯಾರವರು ಮಹಿಳಾ ಭಕ್ತರೊಬ್ಬರ ಚೈತನ್ಯದಾಯಕ ವ್ಯಾಯಾಮಗಳನ್ನು ಪರಿಶೀಲಿಸುತ್ತಿರುವುದು.
ಬ್ರಹ್ಮಿಣಿ ಮಾಯಿಯವರಿಂದ ಪ್ರೋತ್ಸಾಹದಾಯಕ ನುಡಿಗಳು.
ಬ್ರಹ್ಮಚಾರಿ ಸಚ್ಚಿದಾನಂದರು ಪುರುಷ ಭಕ್ತರೊಬ್ಬರ ಚೈತನ್ಯದಾಯಕ ವ್ಯಾಯಾಮಗಳನ್ನು ಪರಿಶೀಲಿಸುತ್ತಿರುವುದು.
ಸ್ವಾಮಿ ಶ್ರದ್ಧಾನಂದರು ಪುರುಷ ಭಕ್ತರೊಂದಿಗೆ “ಪ್ರಶ್ನೋತ್ತರ” ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು.
ಭಕ್ತರೊಬ್ಬರೊಂದಿಗೆ ದ್ರೌಪದಿ ಮಾಯಿಯವರ ಸಮಾಲೋಚನೆ.
ಭಕ್ತರೊಬ್ಬರೊಂದಿಗೆ ಬ್ರಹ್ಮಿಣಿ ಮಾಯಿಯವರು.
ದ್ರೌಪದಿ ಮಾಯಿಯವರೊಂದಿಗೆ ನಡೆದ ಭಾನುವಾರದ ವಿಶೇಷ ಸತ್ಸಂಗವನ್ನು ವಿಶ್ವದಾದ್ಯಂತ ನೇರಪ್ರಸಾರ ಮಾಡಲಾಯಿತು.
550ಕ್ಕೂ ಹೆಚ್ಚು ಭಕ್ತಾದಿಗಳು ಪ್ರವಚನದಲ್ಲಿ ಭಾಗವಹಿಸಿದ್ದರು.
ಸ್ವಾಮಿ ಶ್ರದ್ಧಾನಂದರು ಅತಿಥಿ ಸನ್ಯಾಸಿನಿಯರಿಗೆ ನೆನಪಿನ ಕಾಣಿಕೆಯನ್ನು ನೀಡುತ್ತಿರುವುದು.
ಬ್ರಹ್ಮಿಣಿ ಮಾಯಿಯವರು ಗುರುಗಳಿಗೆ ಪ್ರಸಾದವನ್ನು ಅರ್ಪಿಸುತ್ತಿರುವುದು.
ಸನ್ಯಾಸಿನಿಯರು ಮಂಟಪದಲ್ಲಿ ಕಲೆತಿರುವ ಭಕ್ತ ಸಮೂಹಕ್ಕೆ ಶುಭಾಷಯವನ್ನು ಕೋರುತ್ತಿರುವುದು.
“ಪ್ರಶ್ನೋತ್ತರ” ಕಾರ್ಯಕ್ರಮದಲ್ಲಿ ಬ್ರಹ್ಮಿಣಿ ಮಾಯಿಯವರು.
ಸ್ವಾಮಿ ಪವಿತ್ರಾನಂದರು ಹಾಂಗ್-ಸಾ ತಂತ್ರದ ಪರಿಶೀಲನೆ ನಡೆಸಿದರು.
ಬ್ರಹ್ಮಚಾರಿ ಪ್ರಜ್ಞಾನಂದರು ಓಂ ತಂತ್ರದ ಪರಿಶೀಲನೆ ನಡೆಸಿದರು.
ಸ್ವಾಮಿ ನಿರ್ವಾಣಾನಂದರು ಭಕ್ತರೊಬ್ಬರೊಂದಿಗೆ ಸಮಾಲೋಚನೆ ನಡೆಸಿದರು.
ಸನ್ಯಾಸಿನಿಯರು ನಿರ್ಗಮನದ ಸಮಯದಲ್ಲಿ ಭಕ್ತಾದಿಗಳಿಗೆ ವಿದಾಯ ಹೇಳುತ್ತಿರುವುದು.
ಸನ್ಯಾಸಿನಿಯರು ಭಕ್ತರಿಗೆ ಗುರುದೇವರ ಕುಟುಂಬವರ್ಗದಂತೆಯೇ ಭಾವಿಸಿ ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಾಗಿಟ್ಟಿದ್ದಕ್ಕಾಗಿ ವಂದನೆಗಳನ್ನು ಅರ್ಪಿಸಿದರು.