ಪರಮಹಂಸ ಯೋಗಾನಂದ
ಆಧ್ಯಾತ್ಮಿಕ ಮೇರುಕೃತಿ ಯೋಗಿಯ ಆತ್ಮಕಥೆಯ ಲೇಖಕರಾದ ಯೋಗಾನಂದಜಿ ಅವರನ್ನು ವಿಶ್ವದ ಶ್ರೇಷ್ಠ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರೆಂದು ಗುರುತಿಸಲಾಗುತ್ತದೆ. ಅವರ ಕ್ರಿಯಾ ಯೋಗ ಧ್ಯಾನ ತಂತ್ರಗಳು ಮತ್ತು “ಬದುಕುವುದು-ಹೇಗೆ” ಬೋಧನೆಗಳು ಲಕ್ಷಾಂತರ ಜನರ ಜೀವನವನ್ನು ಉದ್ಧರಿಸಿವೆ.
ಗೃಹಾಧ್ಯಯನದ ಪಾಠಗಳು
ಯೋಗದಾ ಸತ್ಸಂಗ ಆತ್ಮ-ಸಾಕ್ಷಾತ್ಕಾರದ ಪಾಠಗಳು ಈಗ ಕನ್ನಡದಲ್ಲಿ ಲಭ್ಯವಿದ್ದು, ಈ ಕನ್ನಡ ಮೂಲ ಪಾಠಗಳ ಸರಣಿಗೆ ನೋಂದಣಿ ಈಗ ಪ್ರಾರಂಭವಾಗಿದೆ ಎಂದು ನಿಮಗೆ ತಿಳಿಸಲು ನಾವು ಅತ್ಯಂತ ಸಂತೋಷಪಡುತ್ತೇವೆ.
2026ರ ಎಸ್ಆರ್ಎಫ್ ವಿಶ್ವ ಸಮ್ಮೇಳನದಲ್ಲಿ ಆತ್ಮಾನಂದವನ್ನು ಅನುಭವಿಸಿ!
ಪರಮಹಂಸ ಯೋಗಾನಂದರ ಕ್ರಿಯಾಯೋಗ ಬೋಧನೆಗಳನ್ನು ಆಧರಿಸಿದ ಜೀವನ ಪರಿವರ್ತಿಸುವ ಒಂದು ವಾರದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಸ್ಟ್ 3–9 (ಅಧಿಕೃತ ಭಾರತೀಯ ಕಾಲಮಾನ) ರಂದು ಆನ್ಲೈನ್ನಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ. ಈ ಕಾರ್ಯಕ್ರಮವನ್ನು ಉಚಿತವಾಗಿ ನೀಡಲಾಗುತ್ತಿದೆ.
ವೈಎಸ್ಎಸ್/ಎಸ್ಆರ್ಎಫ್ ಅಧ್ಯಕ್ಷರಾದ ಸ್ವಾಮಿ ಚಿದಾನಂದ ಗಿರಿಯವರೊಂದಿಗೆ ಕಾರ್ಯಕ್ರಮಗಳು
2026ರ ಎಸ್ಆರ್ಎಫ್ ವಿಶ್ವ ಸಮ್ಮೇಳನದಿಂದನೇರಪ್ರಸಾರವಾಗುವ ಎರಡು ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಕಾರ್ಯಕ್ರಮಗಳು
ವೈಎಸ್ಎಸ್ ಸನ್ಯಾಸಿಗಳು ನಡೆಸಿಕೊಡುವ ಆನ್ಲೈನ್ ಮತ್ತು ವೈಯಕ್ತಿಕ ಧ್ಯಾನಗಳು, ಧ್ಯಾನ ಶಿಬಿರಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಎಸ್ಆರ್ಎಫ್/ವೈಎಸ್ಎಸ್ ಆ್ಯಪ್
ಅಧ್ಯಯನ, ಧ್ಯಾನ ಮತ್ತು ಪ್ರೇರಣೆಗಾಗಿ ನಿಮ್ಮ ಡಿಜಿಟಲ್ ಆಧ್ಯಾತ್ಮಿಕ ಸಂಗಾತಿ.
ಬ್ಲಾಗ್
QUOTE OF THE DAY
Purificationಆಗಸ್ಟ್ 11
Kriya Yoga is the real “fire rite” oft extolled in the Gita. The yogi casts his human longings into a monotheistic bonfire consecrated to the unparalleled God…. All past and present desires are fuel consumed by love divine. The Ultimate Flame receives the sacrifice of all human madness, and man is pure of dross. His metaphorical bones stripped of all desirous flesh, his karmic skeleton bleached by antiseptic sun of wisdom, inoffensive before man and Maker, he is clean at last.
– Sri Sri Paramahansa Yogananda
“Autobiography of a Yogi”
आज का विचार
पवित्रीकरणಆಗಸ್ಟ್ 11
श्रीमद्भगवद्गीता में बार-बार जिस यज्ञ की महिमा का वर्णन किया गया है, वह यज्ञ क्रियायोग ही है। एकमेव अद्वितीय ईश्वर को समर्पित अद्वैत के हवन में योगी अपनी समस्त मानवीय इच्छा-वासनाओं की आहुति डाल देता है। ईश-प्रेम की ज्वाला में सारी गत-वर्तमान इच्छा-वासनाएँ जल कर राख हो जाती हैं। परम ज्वाला सभी मानवीय पागलपनों की आहुति स्वीकार कर लेती है और मनुष्य मलरहित होकर शुद्ध हो जाता है। लाक्षणिक तौर पर कहा जाए तो उसकी अस्थियों से वासनाओं का सारा मांस अलग हो जाता है, उसके कर्मों का अस्थिपंजर ज्ञानसूर्य की निर्जीवाणुकारी किरणों में सूखकर साफ हो जाता है और अंततः पूर्ण शुद्ध-स्वच्छ बनकर वह मानव एवं भगवान् की दृष्टि में निरापद बन जाता है।
— श्री श्री परमहंस योगानन्द,
“योगी कथामृत”
આજે ધ્યાનમાં
શુદ્ધિಆಗಸ್ಟ್ 11
ક્રિયાયોગ, ભગવદ્ગીતામાં વારંવાર પ્રશંસા પામેલો વાસ્તવિક “અગ્નિસંસ્કાર” છે, કે જેમાં યોગી તેની સર્વ માનવસહજ આકાંક્ષાઓ એકમાત્ર ઈશ્વરાર્પિત અદ્વૈત-સિદ્ધાંતના અગ્નિકુંડમાં હોમી દે છે. ભૂત અને વર્તમાનકાળની સઘળી ઇચ્છાઓ દિવ્યપ્રેમના પ્રજ્વલિત અગ્નિમાં ભસ્મીભૂત થઇ જાય છે. દિવ્યપ્રેમની આ અંતિમ જ્વાલા માનવની સઘળી ભ્રાંતિનો ભોગ લઇ અને તેને વિશુદ્ધ કરે છે. તેનાં હાડકાંઓ સર્વ ઇચ્છાઓરૂપી માંસથી રહિત થઇ જાય છે, તેનું કર્મરૂપી અસ્થિપિંજર જ્ઞાનરૂપી જંતુનાશક સૂર્યપ્રકાશનાં કિરણોથી નિખરી ઊઠે છે, અને અંતે માનવ તેના સર્જનહાર સમક્ષ નિરુપદ્રવી-પવિત્ર થઇને ઊભો રહે છે.
-શ્રી શ્રી પરમહંસ યોગાનંદ,
“યોગી કથામૃત”
இன்றைய தத்துவம்
புனிதப்படுத்தல்ಆಗಸ್ಟ್ 11
கிரியா யோகம் கீதையில் அடிக்கடி புகழப்பட்டிருக்கும் உண்மையான வேள்வியாகும். யோகியானவன் தன் மனித இச்சைகளை, ஒப்புவமையற்ற இறைவனுக்கு அர்ப்பணித்த அத்வைத வேள்வித் தீயில் இடுகிறான். இது எல்லா கடந்த கால மற்றும் நிகழ்கால இச்சைகளையும் இறையன்புத் தீயினால் எரிக்கும் ஓர் உண்மையான யோக வேள்விச் சடங்கு ஆகும். முடிவான இந்தத் தீ, எல்லா மனித மதிமயக்கங்களையும் பலியாக ஏற்றுக் கொண்டு, மனிதனைக் களங்கத்திலிருந்து தூய்மைப் படுத்துகிறது. அவனுடைய உருவகமான எலும்புகளிலிருந்து இச்சையெனும் எல்லாச் சதையும் நீக்கப்பட்டு, கர்ம வினையெனும் எலும்புக்கூடு, நோய் தடையாகிய ஞான சூரியனால் வெளுக்கப்பட்டு மனிதனின் முன்பும் படைத்தவனின் முன்பும் தீங்கற் றவனாகிக் கடைசியில் அவன் புனிதனாகிறான்.
-ஸ்ரீ ஸ்ரீ பரமஹம்ஸ யோகானந்தர்,
“ஒரு யோகியின் சுயசரிதம்”
నేటి సూక్తి
పవిత్రీకరణಆಗಸ್ಟ್ 11
భగవద్గీతలో పదేపదే ప్రశంసిస్తూ వచ్చిన నిజమైన “అగ్నికార్యం” క్రియాయోగమే. యోగి మావవ సంబంధమైన తన అభిలాషల్ని అసదృశుడైన దేవుడికి అర్పిస్తూ అద్వైతహోమాగ్నిలో హవనం చేస్తాడు…. భూత, వర్తమాన వాంఛలన్నీ దివ్య ప్రేమాగ్నిలో హుతమయే నిజమైన, యోగ సంబంధమైన అగ్నికార్యం ఇదే. ఆ పరమాగ్నిజ్వాల మానవోన్మాద హవిస్సునంతనీ అందుకొంటుంది; కల్మష క్షాళనం జరిగి, మానవుడు పరిశుద్ధుడవుతాడు. ఆలంకారికంగా చెప్పాలంటే ఎముకలు కోరికకండ నుంచి విడివడి, కర్మ అనే అస్థిపంజరం, సూక్ష్మక్రిమి నాశకుడైన జ్ఞానసూర్యుడి కిరణాలతో క్షాళితమయి, మానవుడి ముందు దేవుడి ముందు కూడా నిరపరాధి అయి, మనిషి చివరికి పరిశుద్ధుడవుతాడు.
— శ్రీ శ్రీ పరమహంస యోగానంద,
“ఒక యోగి ఆత్మకథ” లో
আজকের বাণী
শুদ্ধিಆಗಸ್ಟ್ 11
ক্রিয়াযোগই হচ্ছে সেই প্রকৃত “অগ্নিযজ্ঞ”, ভগবদ্গীতায় যার বিষয় উচ্ছ্বসিতভাবে প্রশংসা করা হয়েছে। যোগী সেই একমেবাদ্বিতীয়ম পরমেশ্বরের উদ্দেশ্যে অনুষ্ঠিত অদ্বৈতবাদের অগ্নিযজ্ঞে তার যা কিছু পার্থিব বাসনা কামনা আহুতি প্রদান করেন…। যাবতীয় অতীত ও বর্তমানের বাসনা হল সেই জ্বালানী যাকে দিব্য প্রেম গ্রাস করে নেয়। সেই পরম বহ্নি মানবের সকল প্রকার ভ্রান্তিপ্রমাদের আহুতি গ্রহণ করে আর মানব সর্বপ্রকার ক্লেদ থেকে মুক্ত হয়। রূপকার্থে তার অস্থিসকল যাবতীয় শরীরী বাসনামুক্ত হওয়ায় তার কর্মরূপ কঙ্কাল, জ্ঞানসূর্যের বিশুদ্ধকারী কিরণে দগ্ধ শুচিশুভ্র মানুষও স্রষ্টার সামনে অসূয়াশূন্য হয়ে অবশেষে সে শুদ্ধিলাভ করে।
— শ্রীশ্রী পরমহংস যোগানন্দ,
“যোগী-কথামৃত”
आजचा सुविचार
शुद्धिकरणಆಗಸ್ಟ್ 11
क्रिया योग हा खरा “यज्ञ विधी” आहे असे गीतेमध्ये पुन्हा पुन्हा गौरविलेले आहे. योगी त्याच्या सगळ्या मानवी इच्छा अतुलनीय परमेश्वरासाठी अभिषेक केलेल्या एकेश्वरवादरूपी (monotheistic) अग्नीस अर्पण करतो.
ईश्वरी प्रेमाने सगळ्या भूत आणि वर्तमानकालीन इच्छा इंधन म्हणून जाळून टाकल्या जातात. सर्वोच्च ज्वाला सगळ्या मानवी वेडेपणाचा त्याग स्वीकारते आणि माणूस सर्व दोषांपासून शुद्ध होतो. वासनामय मांस काढून टाकलेली त्याची लाक्षणिक हाडे, रोगप्रतिकारक ज्ञानरूपी सूर्यांमुळे शुद्ध झालेला कार्मिक देहाचा त्याचा सांगाडा, मानव व सृष्टीच्या निर्मात्यासमोर अनाक्रमक झालेला असा तो माणूस अखेर स्वच्छ होतो.
—श्री श्री परमहंस योगानंद,
“योगी कथामृत”
ഇന്നത്തെ ഉദ്ധരണി
വിശുദ്ധീകരണംಆಗಸ್ಟ್ 11
ഭഗവദ്ഗീതയിൽ പലപ്പോഴായി പ്രകീർത്തിക്കപ്പെട്ടിട്ടുള്ള യഥാർത്ഥ “അഗ്നിഹോത്രം” ക്രിയായോഗമാണ്. അതുല്യനായ ഈശ്വരന് അർപ്പിക്കപ്പെട്ട ഏകദൈവാധിഷ്ഠിതമായ യാഗാഗ്നിയിൽ യോഗി തന്റെ മാനുഷികമായ അഭിലാഷങ്ങളെ ഹോമിക്കുന്നു. ഭൂത വർത്തമാന കാലങ്ങളിലെ അഭിലാഷങ്ങളെല്ലാം ദിവ്യപ്രേമത്തിനു വിറകായി മാറുന്നു. ആത്യന്തിക ജ്വാല എല്ലാ മാനുഷികമായ ഉന്മാദത്തിന്റെയും ബലി സ്വീകരിക്കുന്നു, മനുഷ്യൻ കന്മഷഹീനനാകുന്നു. അവന്റെ പ്രതീകാത്മകമായ അസ്ഥികളിൽനിന്നു സർവേച്ഛുവായ മാംസം അടർത്തിക്കളയപ്പെട്ട്, അവന്റെ കർമത്തിന്റെ അസ്ഥിപഞ്ജരം ജ്ഞാനസൂര്യനിൽ വിമലീകരിക്കപ്പെട്ട് മനുഷ്യന്റെയും സ്രഷ്ടാവിന്റെയും മുമ്പിൽ നിർദോഷിയായി അവൻ ഒടുവിൽ വിശുദ്ധിയാർജ്ജിക്കുന്നു.
– ശ്രീ ശ്രീ പരമഹംസ യോഗാനന്ദൻ,
“ഒരു യോഗിയുടെ ആത്മകഥ”യിൽ
ಇಂದಿನ ಸೂಕ್ತಿ
ಶುದ್ಧೀಕರಣಆಗಸ್ಟ್ 11
ಭಗವದ್ಗೀತೆಯಲ್ಲಿ ಹಲವು ಬಾರಿ ಸ್ತುತಿಸಲ್ಪಟ್ಟಿರುವ ಕ್ರಿಯಾಯೋಗವೇ ನಿಜವಾದ “ಯಜ್ಞ.” ಯೋಗಿಯು ತನ್ನ ಮಾನುಷ ಆಸೆಗಳನ್ನು ಅನುಪಮನಾದ ಭಗವಂತನಿಗೆ ಅರ್ಪಿಸಲಾದ ಏಕದೇವತೆಯ ಉತ್ಸವಾಗ್ನಿಯಲ್ಲಿ ತ್ಯಜಿಸುತ್ತಾನೆ…. ಎಲ್ಲಾ ಭೂತ ಹಾಗೂ ವರ್ತಮಾನದ ಆಸೆಗಳನ್ನು ಇಂಧನರೂಪದಲ್ಲಿ ದೈವೀ ಪ್ರೇಮವು ಆಹುತಿಯಾಗಿಸಿಕೊಳ್ಳುತ್ತದೆ. ಆ ಅಂತಿಮ ಜ್ವಾಲೆಯು ಎಲ್ಲಾ ಮಾನುಷ ಹುಚ್ಚುತನದ ಬಲಿಯನ್ನು ಸ್ವೀಕರಿಸುತ್ತದೆ ಹಾಗೂ ಮಾನವ ಕಲ್ಮಶವನ್ನು ಕಳೆದುಕೊಂಡು ಶುದ್ಧನಾಗುತ್ತಾನೆ. ಆತನ ರೂಪಕ ಸ್ವರೂಪದ ಮೂಳೆಗಳು ಎಲ್ಲಾ ಬಯಕೆಗಳ ಮಾಂಸದಿಂದ ಕಳಚಲ್ಪಟ್ಟು, ಆತನ ಕರ್ಮದ ಅಸ್ಥಿಪಂಜರವೆಲ್ಲ ಜ್ಞಾನದ ಪೂತಿನಾಶಕ ಸೂರ್ಯರಿಂದ ಬಿಳುಪಾಗಲ್ಪಟ್ಟು, ಮಾನವ ಮತ್ತು ಸೃಷ್ಟಿಕರ್ತರ ಮುಂದೆ ನಿರುಪದ್ರವಿಯಾಗಿ ಅಂತಿಮವಾಗಿ ಪರಿಶುದ್ಧನಾಗುತ್ತಾನೆ.
– ಶ್ರೀ ಶ್ರೀ ಪರಮಹಂಸ ಯೋಗಾನಂದ,
“ಯೋಗಿಯ ಆತ್ಮಕಥೆ”

















