ಪರಮಹಂಸ ಯೋಗಾನಂದ
ಆಧ್ಯಾತ್ಮಿಕ ಮೇರುಕೃತಿ ಯೋಗಿಯ ಆತ್ಮಕಥೆಯ ಲೇಖಕರಾದ ಯೋಗಾನಂದಜಿ ಅವರನ್ನು ವಿಶ್ವದ ಶ್ರೇಷ್ಠ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರೆಂದು ಗುರುತಿಸಲಾಗುತ್ತದೆ. ಅವರ ಕ್ರಿಯಾ ಯೋಗ ಧ್ಯಾನ ತಂತ್ರಗಳು ಮತ್ತು “ಬದುಕುವುದು-ಹೇಗೆ” ಬೋಧನೆಗಳು ಲಕ್ಷಾಂತರ ಜನರ ಜೀವನವನ್ನು ಉದ್ಧರಿಸಿವೆ.
ಗೃಹಾಧ್ಯಯನದ ಪಾಠಗಳು
ಯೋಗದಾ ಸತ್ಸಂಗ ಆತ್ಮ-ಸಾಕ್ಷಾತ್ಕಾರದ ಪಾಠಗಳು ಈಗ ಕನ್ನಡದಲ್ಲಿ ಲಭ್ಯವಿದ್ದು, ಈ ಕನ್ನಡ ಮೂಲ ಪಾಠಗಳ ಸರಣಿಗೆ ನೋಂದಣಿ ಈಗ ಪ್ರಾರಂಭವಾಗಿದೆ ಎಂದು ನಿಮಗೆ ತಿಳಿಸಲು ನಾವು ಅತ್ಯಂತ ಸಂತೋಷಪಡುತ್ತೇವೆ.
ಕಾರ್ಯಕ್ರಮಗಳು
ವೈಎಸ್ಎಸ್ ಸನ್ಯಾಸಿಗಳು ನಡೆಸಿಕೊಡುವ ಆನ್ಲೈನ್ ಮತ್ತು ವೈಯಕ್ತಿಕ ಧ್ಯಾನಗಳು, ಧ್ಯಾನ ಶಿಬಿರಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಎಸ್ಆರ್ಎಫ್/ವೈಎಸ್ಎಸ್ ಆ್ಯಪ್
ಅಧ್ಯಯನ, ಧ್ಯಾನ ಮತ್ತು ಪ್ರೇರಣೆಗಾಗಿ ನಿಮ್ಮ ಡಿಜಿಟಲ್ ಆಧ್ಯಾತ್ಮಿಕ ಸಂಗಾತಿ.
ಬ್ಲಾಗ್
ಕಾರ್ಯಕ್ರಮಗಳು
QUOTE OF THE DAY
Right Attitudeಜುಲೈ 13
Avoid a negative approach to life. Why gaze down the sewers when there is loveliness all around us? One may find some fault in even the greatest masterpieces of art, music, and literature. But isn’t it better to enjoy their charm and glory?
Life has a bright side and a dark side, for the world of relativity is composed of light and shadows. If you permit your thoughts to dwell on evil, you yourself will become ugly. Look only for the good in everything, that you absorb the quality of beauty.
– Sri Sri Paramahansa Yogananda
“Sayings of Paramahansa Yogananda”
आज का विचार
आदर्श मनोवृत्तिಜುಲೈ 13
जीवन के प्रति नकारात्मक दृष्टिकोण से बचो। जब हमारे चारों ओर सौन्दर्य है तो गन्दी नालियों की ओर क्यों देखें? कोई व्यक्ति कला, संगीत और साहित्य की उत्कृष्ट कृतियों में भी दोष निकाल सकता है। किन्तु क्या उनकी मनोहरता और भव्यता का आनन्द लेना बेहतर नहीं है?
उजाला और अँधेरा जीवन के दो पहलू हैं, क्योंकि सापेक्षता का यह संसार प्रकाश और छाया की रचना है। यदि तुम अपने विचारों को बुराई पर ही रखोगे तो तुम स्वयं कुरूप हो जाओगे। प्रत्येक वस्तु में केवल अच्छाई को ही देखो ताकि तुम सौन्दर्य के गुण को आत्मसात् कर पाओ।
— श्री श्री परमहंस योगानन्द,
“परमहंस योगानन्द के वचनामृत”
આજે ધ્યાનમાં
આદર્શ અભિગમಜುಲೈ 13
જીવન પ્રત્યેના નકારાત્મક અભિગમથી દૂર રહો. જ્યારે આપણી આસપાસ બધે સૌંદર્ય રહેલું છે, તો આપણે આપણી દૃષ્ટિને નીચેનાં મલિન નાળાંઓ તરફ શા માટે જવા દેવી? કોઇ વ્યક્તિ કલા, સંગીત અને સાહિત્યની ઉત્કૃષ્ટ કૃતિમાં પણ ભૂલ કાઢી શકે છે. પરંતુ શું એના કરતાં તે કલા, સંગીત કે સાહિત્યકૃતિની ઉત્કૃષ્ટતા અને તેનો રસ માણવો તે શું વધુ સારું નથી?
છાયા અને પ્રકાશના બનેલા દ્વૈતના આ જગતમાં, જીવનને પ્રકાશિત અને અંધકારમય એમ બન્ને બાજુઓ છે. જો તમે તમારા વિચારોને અનિષ્ટ પર કેન્દ્રિત થવા દેશો, તો તમે તમારી જાતે જ કુરૂપ થઇ જશો. દરેક વસ્તુઓમાં હંમેશાં સારું જ જુઓ, અને તે રીતે તમે સૌદર્યના ગુણોને આત્મસાત્ કરશો.
—શ્રી શ્રી પરમહંસ યોગાનંદ,
“પરમહંસ યોગાનંદના વચનામૃત”
இன்றைய தத்துவம்
சரியான மனப்பான்மைಜುಲೈ 13
வாழ்க்கையில் எதிரிடையாக அணுகும் பழக்கத்தை தவிர்த்து விடுங்கள். நம்மைச் சுற்றி அழகு சூழ்ந்திருக்கும் பொழுது, ஏன் சாக்கடையை நோக்கி கீழே பார்க்கிறீர்கள்? கலை, சங்கீதம் மற்றும் இலக்கியம் ஆகியவற்றில் உள்ள தலைசிறந்த படைப்புகளில் கூட ஒருவர் ஏதாவது குறையைக் காணலாம். ஆனால் அதைவிட அவற்றின் அழகையும், எழிலையும் அனுபவிப்பது சிறந்ததல்லவா? வாழ்க்கை ஒளிமயமான பக்கமும், இருண்ட பக்கமும் கொண்டது. ஏனெனில் சார்பியல் உலகு ஒளியாலும் நிழல்களாலும் ஆனது. நீங்கள் உங்கள் எண்ணங்களைத் தீயவை மீது செல்ல அனுமதித்தால் நீங்களே அழகற்றவராகி விடுவீர்கள். எல்லாவற்றிலும் உள்ள நல்லதை மட்டுமே கவனித்து அதன் மூலம் அழகியல்பை ஈர்த்துக் கொள்ளுங்கள்.
-ஸ்ரீ ஸ்ரீ பரமஹம்ஸ யோகானந்தர்,
“Sayings of Paramahansa Yogananda”
నేటి సూక్తి
సరియైన దృక్పథముಜುಲೈ 13
జీవితము పట్ల నకారాత్మక దృక్పథము నుండి వైదొలగండి. మన చుట్టుపక్కల సౌందర్యము ఉండగా మురుగు కాలువలలోకి చూడడం ఎందుకు? చిత్రకళ, సంగీతము, సాహిత్యములోని అద్భుత కళాఖండాలలో కూడా ఏదో ఒక తప్పు పట్టవచ్చు; కానీ వాటిలోని అందాన్ని మహత్త్వమునూ అనుభవించి ఆనందించడం మంచిది కదా?
చీకటి వెలుగులు జీవితానికి రెండు పార్శ్వాలు. ఎందుకంటే ఈ సాపేక్షిక ప్రపంచం వెలుగు నీడలతో నిండి ఉంది. మీ ఆలోచనలను చెడుపైనే నిలిపి ఉంచితే, మీరు కూడా వికారంగా తయారవుతారు. సౌందర్య గుణాన్ని మీలో ఆకర్షించుకోవడం కోసం ప్రతి వస్తువులోనూ మంచినే చూడండి.
— శ్రీ శ్రీ పరమహంస యోగానంద,
“పరమహంస యోగానందుల సూక్తులు”
আজকের বাণী
সম্যক মনোভাবಜುಲೈ 13
জীবন সম্পর্কে নেতিবাচক মনোভাব পরিত্যাগ কর। চারপাশে এত সৌন্দর্য ছড়ানো থাকতেও কেন তুমি নীচে, নর্দমার দিকে তাকাচ্ছ? জগৎ বিখ্যাত ছবি, গান ও সাহিত্যের মধ্যেও কেউ না কেউ কিছু ত্রুটি বের করতেই পারে। কিন্তু তার বদলে ওদের মাধুর্য ও গৌরব উপভোগ করাই কি বেশি আনন্দের নয়?
আপেক্ষিক জগৎ যেহেতু আলো ও আঁধারময়, স্বাভাবিক ভাবেই জীবনেও তাই আলো ও আঁধার থাকবে। তুমি যদি কেবল কদর্য চিন্তাতেই মগ্ন থাকো, তাহলে নিজেই তুমি কদর্য হয়ে পড়বে। অতএব সবার মধ্যে কেবল সুন্দরকে দেখো, যাতে সুন্দরকেই তুমি আত্মভূত করতে পারো।
— শ্রীশ্রী পরমহংস যোগানন্দ,
“পরমহংস যোগানন্দের বাণী”
आजचा सुविचार
योग्य दृष्टीकोनಜುಲೈ 13
जीवनाबाबतचा नकारात्मक दॄष्टीकोन टाळा. आपल्या भोवती सगळीकडे सौंदर्य असतांना गटाराकडे का म्हणून पाहात राहायचे? अगदी सर्वोत्तम कला, संगीत आणि साहित्य कृतीतही एखाद्याला काही दोष सापडतील. परंतु त्यातील मोहकता आणि भव्यपणा यांचा आनंद घेणे हे अधिक चांगले नाही का?
जीवनाला एक प्रकाशाची आणि एक अंधाराची बाजू आहे, कारण हे सापेक्ष जग – प्रकाश आणि छाया यांचे बनले आहे. तुम्ही तुमच्या विचारांना वाईटांवर घोळविले तर तुम्ही स्वत: कुरूप बनता. प्रत्येक गोष्टीतील चांगल्या बाजूकडे पाहा, म्हणजे तुम्ही सौंदर्याचे गुण आत्मसात कराल.
—श्री श्री परमहंस योगानंद,
“Sayings of Paramahansa Yogananda”
ഇന്നത്തെ ഉദ്ധരണി
ശരിയായ മനോഭാവംಜುಲೈ 13
ജീവിതത്തോട് നിഷേധാത്മകമായ ഒരു സമീപനം ഒഴിവാക്കുക. നമുക്കു ചുറ്റും സൗന്ദര്യം നിറഞ്ഞുനിൽക്കുമ്പോൾ എന്തിനു താഴെ അഴുക്കുചാലിലേക്ക് നോക്കണം? കല, സംഗീതം, സാഹിത്യം എന്നിവയിലെ ഏറ്റവും ശ്രഷ്ഠമായ സൃഷ്ടികളിലും എന്തെങ്കിലും കുറ്റം കണ്ടെത്താൻ കഴിഞ്ഞേക്കും. എങ്കിലും അവയുടെ വശ്യതയും ശ്രേഷ്ഠതയും ആസ്വദിക്കുന്നതല്ലേ കൂടുതൽ നല്ലത്?
ജീവിതത്തിന് ദീപ്തവും ഇരുണ്ടതുമായ രണ്ടു വശങ്ങളാണ്. കാരണം, ആപേക്ഷികതയുടെ ഈ ലോകം പ്രകാശവും നിഴലുകളും ചേർന്നതാണ്. നിങ്ങളുടെ ചിന്തകളെ തിന്മയിൽ കുടികൊള്ളാൻ അനുവദിച്ചാൽ നിങ്ങൾ സ്വയം വിരൂപിയാകും. എല്ലാത്തിലും നന്മ മാത്രം നോക്കിക്കാണുക. അങ്ങനെ സൗന്ദര്യത്തിന്റെ ഗുണം ഉൾക്കൊള്ളുക.
– ശ്രീ ശ്രീ പരമഹംസ യോഗാനന്ദൻ,
“പരമഹംസ യോഗാനന്ദ വചനാമൃതം”
ಇಂದಿನ ಸೂಕ್ತಿ
ಯೋಗ್ಯ ಮನೋಭಾವಜುಲೈ 13
ಜೀವನದಲ್ಲಿ ನಕಾರಾತ್ಮಕ ನಿಲುವನ್ನು ತ್ಯಜಿಸಿ. ನಮ್ಮ ಸುತ್ತಲೂ ಸೊಗಸು ತುಂಬಿರಲು ಗಟಾರಗಳತ್ತ ಏಕೆ ದಿಟ್ಟಿಸಬೇಕು? ಕಲೆ, ಸಂಗೀತ ಮತ್ತು ಸಾಹಿತ್ಯಗಳ ಮೇರು ಕೃತಿಗಳಲ್ಲಿಯೂ ಸಹ, ಹಲವು ದೋಷಗಳನ್ನು ಯಾರಾದರೂ ಹುಡುಕಬಹುದು. ಆದರೆ ಅವುಗಳ ಮೋಹಕತೆ ಮತ್ತು ವೈಭವವನ್ನು ಆನಂದಿಸುವುದು ಉತ್ತಮವಲ್ಲವೇ?
ಜೀವನಕ್ಕೆ ಬೆಳಕು ಮತ್ತು ಕತ್ತಲೆಗಳೆಂಬ ಎರಡು ಪಾರ್ಶ್ವಗಳಿವೆ, ಏಕೆಂದರೆ ಸಾಪೇಕ್ಷ ಪ್ರಪಂಚವು ಬೆಳಕು ಮತ್ತು ನೆರಳುಗಳಿಂದ ರಚಿತವಾಗಿದೆ. ನಿಮ್ಮ ಅಲೋಚನೆಗಳನ್ನು ಕೆಡುಕಿನಲ್ಲಿ ನೆಲೆಸಲು ಅವಕಾಶ ಮಾಡಿಕೊಟ್ಟರೆ ನೀವೇ ಕೆಟ್ಟವರಾಗುವಿರಿ. ಸೌಂದರ್ಯದ ಗುಣವು ನಿಮ್ಮಲ್ಲಿ ಅಂತರ್ಗತವಾಗುವಂತೆ ಎಲ್ಲದರಲ್ಲಿಯೂ ಕೇವಲ ಒಳ್ಳೆಯದನ್ನು ಕಾಣಿರಿ.
— ಶ್ರೀ ಶ್ರೀ ಪರಮಹಂಸ ಯೋಗಾನಂದ,
“ಪರಮಹಂಸ ಯೋಗಾನಂದರ ನುಡಿಮುತ್ತುಗಳು”

















