ಪರಮಹಂಸ ಯೋಗಾನಂದ
ಆಧ್ಯಾತ್ಮಿಕ ಮೇರುಕೃತಿ ಯೋಗಿಯ ಆತ್ಮಕಥೆಯ ಲೇಖಕರಾದ ಯೋಗಾನಂದಜಿ ಅವರನ್ನು ವಿಶ್ವದ ಶ್ರೇಷ್ಠ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರೆಂದು ಗುರುತಿಸಲಾಗುತ್ತದೆ. ಅವರ ಕ್ರಿಯಾ ಯೋಗ ಧ್ಯಾನ ತಂತ್ರಗಳು ಮತ್ತು “ಬದುಕುವುದು-ಹೇಗೆ” ಬೋಧನೆಗಳು ಲಕ್ಷಾಂತರ ಜನರ ಜೀವನವನ್ನು ಉದ್ಧರಿಸಿವೆ.
ಗೃಹಾಧ್ಯಯನದ ಪಾಠಗಳು
ಯೋಗದಾ ಸತ್ಸಂಗ ಆತ್ಮ-ಸಾಕ್ಷಾತ್ಕಾರದ ಪಾಠಗಳು ಈಗ ಕನ್ನಡದಲ್ಲಿ ಲಭ್ಯವಿದ್ದು, ಈ ಕನ್ನಡ ಮೂಲ ಪಾಠಗಳ ಸರಣಿಗೆ ನೋಂದಣಿ ಈಗ ಪ್ರಾರಂಭವಾಗಿದೆ ಎಂದು ನಿಮಗೆ ತಿಳಿಸಲು ನಾವು ಅತ್ಯಂತ ಸಂತೋಷಪಡುತ್ತೇವೆ.
ಸ್ವಾಮಿ ಚಿದಾನಂದ ಗಿರಿಯವರೊಂದಿಗೆ ಕಾರ್ಯಕ್ರಮಗಳು
ಅಪಾರ ಹರ್ಷದಿಂದ, ವೈಎಸ್ಎಸ್/ಎಸ್ಆರ್ಎಫ್ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರೊಂದಿಗೆ ಕೆಳಗಿನ ವಿಶೇಷ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ:
ಸಾಧನಾ ಸಂಗಮಗಳು 2026
ಆಗಸ್ಟ್ನಿಂದ ಡಿಸೆಂಬರ್ 2026ರ ನಡುವೆ ಆಯೋಜಿಸಲಾಗಿರುವ ಸಾಧನಾ ಸಂಗಮಗಳಲ್ಲಿ ಪಾಲ್ಗೊಳ್ಳಲು ವೈಎಸ್ಎಸ್/ಎಸ್ಆರ್ಎಫ್ ಭಕ್ತರ ನೋಂದಣಿಗಳು ಈಗ ಪ್ರಾರಂಭವಾಗಿವೆ!
ಕಾರ್ಯಕ್ರಮಗಳು
ವೈಎಸ್ಎಸ್ ಸನ್ಯಾಸಿಗಳು ನಡೆಸಿಕೊಡುವ ಆನ್ಲೈನ್ ಮತ್ತು ವೈಯಕ್ತಿಕ ಧ್ಯಾನಗಳು, ಧ್ಯಾನ ಶಿಬಿರಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಎಸ್ಆರ್ಎಫ್/ವೈಎಸ್ಎಸ್ ಆ್ಯಪ್
ಅಧ್ಯಯನ, ಧ್ಯಾನ ಮತ್ತು ಪ್ರೇರಣೆಗಾಗಿ ನಿಮ್ಮ ಡಿಜಿಟಲ್ ಆಧ್ಯಾತ್ಮಿಕ ಸಂಗಾತಿ.
ಬ್ಲಾಗ್
ಕಾರ್ಯಕ್ರಮಗಳು
QUOTE OF THE DAY
Effortಸೆಪ್ಟೆಂಬರ್ 1
Everything in future will improve if you are making a spiritual effort now.
– Sri Sri Swami Sri Yukteswar Giri
in “Autobiography of a Yogi”
आज का विचार
प्रयासಸೆಪ್ಟೆಂಬರ್ 1
भविष्य में सब कुछ सुधर जाएगा यदि तुम अभी से आध्यात्मिक प्रयास शुरू कर दो।
— श्री श्री स्वामी श्रीयुक्तेश्वर गिरि,
“योगी कथामृत” में
આજે ધ્યાનમાં
પ્રયત્નಸೆಪ್ಟೆಂಬರ್ 1
ભવિષ્યમાં દરેક વસ્તુ સુધરી જશે, જો તમે હમણાં, અત્યારથી જ આધ્યાત્મિક પ્રયત્ન કરશો તો.
-શ્રી શ્રી યુક્તેશ્વર ગિરિ,
“યોગી કથામૃત”
இன்றைய தத்துவம்
முயற்சிಸೆಪ್ಟೆಂಬರ್ 1
இப்பொழுது நீ ஆன்மீக முயற்சியில் ஈடுபட்டால் எதிர்காலத்தில் எல்லாவிதத்திலும் முன்னேற்றம் அடைவாய்.
-ஸ்ரீ ஸ்ரீ ஸ்வாமி ஸ்ரீ யுக்தேஸ்வர் கிரி,
“ஒரு யோகியின் சுயசரிதம்”
నేటి సూక్తి
ప్రయత్నంಸೆಪ್ಟೆಂಬರ್ 1
నువ్వు కనుక ఇప్పుడు ఆధ్యాత్మిక కృషి చేస్తున్నట్లయితే ఇకముందు ప్రతీదీ మెరుగవుతుంది.
— శ్రీ శ్రీ స్వామి శ్రీయుక్తేశ్వర్ గిరి,
“ఒక యోగి ఆత్మకథ” లో
আজকের বাণী
প্রচেষ্টাಸೆಪ್ಟೆಂಬರ್ 1
তুমি যদি এখন থেকেই আধ্যাত্মিক উন্নতির চেষ্টা শুরু কর, তাহলে ভবিষ্যতে তোমার সর্ববিষয়েই উন্নতিলাভ হবে।
— শ্রীশ্রী স্বামী শ্রীযুক্তেশ্বর গিরি,
“যোগী-কথামৃত”
आजचा सुविचार
प्रयत्नಸೆಪ್ಟೆಂಬರ್ 1
आता जर तुम्ही आध्यात्मिक प्रयत्न करत असाल, तर भविष्यातील प्रत्येक गोष्ट सुधारेल.
—श्री श्री स्वामी श्री युक्तेश्वर गिरी,
“योगी कथामृत” मध्ये
ഇന്നത്തെ ഉദ്ധരണി
പരിശ്രമംಸೆಪ್ಟೆಂಬರ್ 1
നിങ്ങൾ ഇപ്പോൾ ഒരു ആത്മീയശ്രമം നടത്തുകയാണെങ്കിൽ ഭാവിയിൽ എല്ലാ കാര്യങ്ങളും മെച്ചപ്പെടും.
-ശ്രീ ശ്രീ സ്വാമി ശ്രീ യുക്തേശ്വര ഗിരി,
“ഒരു യോഗിയുടെ ആത്മകഥ” യിൽ
ಇಂದಿನ ಸೂಕ್ತಿ
ಸಾಧನೆಸೆಪ್ಟೆಂಬರ್ 1
ನೀವು ಈಗಲೇ ಆಧ್ಯಾತ್ಮಿಕ ಸಾಧನೆಯನ್ನು ಕೈಗೊಂಡರೆ ಭವಿಷ್ಯತ್ತಿನಲ್ಲಿ ಎಲ್ಲವೂ ಸುಧಾರಿಸುವುದು.
– ಶ್ರೀ ಶ್ರೀ ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿ,
“ಯೋಗಿಯ ಆತ್ಮಕಥೆಯಲ್ಲಿ” ಯಲ್ಲಿ

















