Top Menu
  • ಮುಖ್ಯಲಿಂಕ್‌ಗಳು
    • ಪ್ರಾರ್ಥನೆ
    • ಡಿವೊಟೀ ಪೋರ್ಟಲ್
    • ನನ್ನ ಖಾತೆ
    • ದೇಣಿಗೆ ನೀಡಿ
  • ಕನ್ನಡ
    • English
    • हिन्दी
    • বাংলা
    • தமிழ்
    • తెలుగు
Top Menu
YSS-Emblem
  • ಕನ್ನಡ
    • English
    • हिन्दी
    • বাংলা
    • தமிழ்
    • తెలుగు
  • ENEWS
  • DEVOTEE PORTAL
  • APPLY FOR LESSONS
  • DONATE
  • ಮುಖಪುಟ
  • ಪರಮಹಂಸ ಯೋಗಾನಂದ
        • ಜೀವನ ಚರಿತ್ರೆ
          • ಬಾಲ್ಯ ಮತ್ತು ಆಧ್ಯಾತ್ಮಿಕ ಅನ್ವೇಷಣೆ
          • ಜಾಗತಿಕ ಧರ್ಮಪ್ರಚಾರದ ಆರಂಭ
          • ಪಶ್ಚಿಮದ ಒಬ್ಬ ಯೋಗ ಪ್ರವರ್ತಕ
          • ಭಾರತಕ್ಕೆ ಪುನರಾಗಮನ
          • ಒಂದು ಆಧ್ಯಾತ್ಮಿಕ ಸಂಸ್ಥೆ
          • ಅಂತಿಮ ವರ್ಷಗಳು ಮತ್ತು ಮಹಾಸಮಾಧಿ
          • ಆಧ್ಯಾತ್ಮಿಕ ಪರಂಪರೆ
          • ಪರಮಹಂಸ ಯೋಗಾನಂದರನ್ನು ಆಲಿಸಿ
          • ಪುಸ್ತಕಗಳು ಮತ್ತು ಮುದ್ರಿಕೆಗಳು
        • ಯೋಗಿಯ ಆತ್ಮಕಥೆ
          • ಆಧ್ಯಾತ್ಮಿಕ ಮೇರುಕೃತಿಯ ರಚನೆ
          • ಆಪ್ತ ಶಿಷ್ಯರ ಕಥನಗಳು
          • ಅಭಿಪ್ರಾಯಗಳು ಮತ್ತು ವಿಮರ್ಶೆಗಳು
          • ಜಗದಾದ್ಯಂತದ ಅನುವಾದಗಳು
          • ಯೋಗಿಯ ಆತ್ಮಕಥೆ ಎಂಪಿ3 ಆವೃತ್ತಿ
          • ನಂತರದ ಆವೃತ್ತಿಗಳಿಗೆ ಯೋಗಾನಂದರ ಆಶಯಗಳು
        • ಬೇರೆಯವರು ಏನು ಹೇಳಿದ್ದಾರೆ
          • ಲೇಖಕರು ಮತ್ತು ಪ್ರಕಾಶಕರು
          • ಶಿಕ್ಷಣತಜ್ಞರು ಮತ್ತು ವೈಜ್ಞಾನಿಕ ಸಮುದಾಯ
          • ರಾಜಕೀಯ ಮತ್ತು ಸರ್ಕಾರದ ಪ್ರಸಿದ್ಧ ವ್ಯಕ್ತಿಗಳು
          • ಧಾರ್ಮಿಕ ಮುಖ್ಯಸ್ಥರು
          • ಶಿಷ್ಯಂದಿರು ಸ್ಮರಿಸಿಕೊಳ್ಳುತ್ತಾರೆ
  • ವೈಎಸ್‌ಎಸ್‌ ಬಗ್ಗೆ
        • ಧ್ಯೇಯಗಳು ಮತ್ತು ಆದರ್ಶಗಳು
        • ಗುರು-ಶಿಷ್ಯ ಸಂಬಂಧ
        • ಯೋಗದಾ ಸತ್ಸಂಗ ಸಂನ್ಯಾಸ ಶ್ರೇಣಿ
        • ಸ್ವಯಂಸೇವಕ ಶಿಷ್ಯರ ಬಳಗ
        • ಹೊಸ ಸಂದರ್ಶಕರು
        • ಆಗಾಗ್ಗೆ ಕೇಳುವ ಪ್ರಶ್ನೆಗಳು
        • ಶಬ್ದಾರ್ಥ ಸಂಗ್ರಹ
        • ಉಚಿತ ಸಾಹಿತ್ಯ ಮತ್ತು ಪ್ರಕಟಣೆಗಳ ಪಟ್ಟಿ
        • ಪರಂಪರೆ ಮತ್ತು ಮುಂದಾಳತ್ವ
          • ವೈಎಸ್‌ಎಸ್‌ ಗುರು ಪರಂಪರೆ
          • ಸಂಸ್ಥೆಯ ಮುಂದಾಳತ್ವ
        • ವೈಎಸ್‌ಎಸ್‌ ಅನ್ನು ಬೆಂಬಲಿಸಲು
          • ದೇಣಿಗೆ
          • ದೇಣಿಗೆಗೆ ಮನವಿ
          • (FCRA) ವರದಿಗಳು
        • ನಮ್ಮನ್ನು ಸಂಪರ್ಕಿಸಿ
          • ನಮಗೆ ಇಮೇಲ್‌ ಮಾಡಿ
          • ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಿ
          • ನಿಮ್ಮ ಅನುಭವವನ್ನು ಹಂಚಿಕೊಳ್ಳಿ
          • ಒಂದು ಧ್ಯಾನ ಕೇಂದ್ರವನ್ನು ಸಂಪರ್ಕಿಸಿ
  • ಧ್ಯಾನ ಮತ್ತು ಕ್ರಿಯಾ ಯೋಗ
        • ಧ್ಯಾನ ಮಾಡಲು ಕಲಿಯಿರಿ
          • ಧ್ಯಾನ ಮಾಡುವುದು ಹೇಗೆ
          • ಆರಂಭಿಗರ ಒಂದು ಧ್ಯಾನ
          • ಮಾರ್ಗದರ್ಶಿತ ಧ್ಯಾನಗಳು
        • ನಿಮ್ಮ ಪ್ರದೇಶದಲ್ಲಿನ ಧ್ಯಾನ ಕಾರ್ಯಕ್ರಮಗಳು
        • ಕೀರ್ತನೆಯ ದೈವೀ ಕಲೆ
          • ಭಕ್ತಿ ಗಾಯನದ ಶಕ್ತಿ
          • ದಿವ್ಯ ಗೀತೆಗಳನ್ನು ಕೇಳಿ
        • ಧ್ಯಾನದ ಕ್ರಿಯಾ ಯೋಗ ಮಾರ್ಗ
          • ಕ್ರಿಯಾ ಯೋಗದ ಪ್ರಯೋಜನಗಳು
        • ನಿಜವಾಗಿಯೂ, ಯೋಗ ಎಂದರೇನು?
          • ಪತಂಜಲಿಯ ರಾಜಯೋಗದ ಕ್ರಮಬದ್ಧ ಅಷ್ಟಾಂಗ ಮಾರ್ಗ
          • “ಯೋಗದ ಸಾರ್ವತ್ರಿಕತೆ” ಪರಮಹಂಸ ಯೋಗಾನಂದರಿಂದ
  • ಆಧ್ಯಾತ್ಮಿಕ ಜೀವನ
        • ಬದುಕುವುದು-ಹೇಗೆ ಕುರಿತ ಜ್ಞಾನ
          • ಜೀವನದ ಉದ್ದೇಶ
          • ಸಂತೋಷ
          • ಯಶಸ್ಸು ಮತ್ತು ಅಭ್ಯುದಯ
          • ಆರೋಗ್ಯ ಮತ್ತು ಉಪಶಮನ
          • ಆಂತರಿಕ ಸುರಕ್ಷತೆ
          • ಭಯವನ್ನು ಜಯಿಸುವುದು
          • ಕ್ಷಮಾಗುಣ
          • ಕೋಪವನ್ನು ಜಯಿಸುವುದು
          • ಸಂಬಂಧಗಳು
          • ಒಬ್ಬ ಗುರುವಿನ ಪಾತ್ರ
          • ಮರಣ ಮತ್ತು ನಷ್ಟ
          • ಸಂಕಷ್ಟದ ಈ ಸಮಯಗಳಲ್ಲಿ ಆಧ್ಯಾತ್ಮಿಕ ಬೆಳಕು
          • ಪ್ರಾರ್ಥನೆಯ ಶಕ್ತಿಯನ್ನು ಉಪಯೋಗಿಸುವುದು
        • ಪ್ರಾರ್ಥನೆ
          • ಜಾಗತಿಕ ಪ್ರಾರ್ಥನಾ ಸಮೂಹ
          • ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಿ
        • ದೃಢೀಕರಣಗಳು
        • ಶಾಸ್ತ್ರಗಳ ನಿಗೂಢ ಸತ್ಯಗಳು
          • ಸುವಾರ್ತೆಗಳು
          • ಭಗವದ್ಗೀತೆ
          • ರುಬಾಯತ್
        • ಯೋಗದಾ ಸತ್ಸಂಗ ನಿಯತಕಾಲಿಕೆ
        • ಅಧ್ಯಕ್ಷರಿಂದ ಸಂದೇಶಗಳು
        • ಯುವ ಸತ್ಸಂಗಗಳು
  • ಆಶ್ರಮಗಳು ಮತ್ತು ಕೇಂದ್ರಗಳು
        • ಆಶ್ರಮಗಳು
          • ರಾಂಚಿ
          • ದಕ್ಷಿಣೇಶ್ವರ
          • ದ್ವಾರಾಹಟ್
          • ನೋಯ್ಡಾ
          • ಚೆನ್ನೈ
        • ಧ್ಯಾನ ಶಿಬಿರಗಳು ಮತ್ತು ಧ್ಯಾನ ಕೇಂದ್ರಗಳು
          • ಎಲ್ಲಾ ಧ್ಯಾನ ಶಿಬಿರಗಳನ್ನು ನೋಡಿ
          • ಎಲ್ಲಾ ಕೇಂದ್ರಗಳನ್ನು ನೋಡಿ
          • ಅಂತರರಾಷ್ಟ್ರೀಯ ನೆಲೆಗಳು
        • ಆನ್‌ಲೈನ್‌ ಧ್ಯಾನ ಕೇಂದ್ರ
          • ಬಗ್ಗೆ
          • ಭಾಗವಹಿಸುವುದು ಹೇಗೆ
          • ಕಾರ್ಯಕ್ರಮಗಳ ಪಟ್ಟಿ
          • ಸಹಾಯವಾಣಿ
  • ಕಾರ್ಯಕ್ರಮಗಳು
        • ಆನ್‌ಲೈನ್‌ ಧ್ಯಾನ
          • ಬಗ್ಗೆ
          • ಭಾಗವಹಿಸುವುದು ಹೇಗೆ
          • ಕಾರ್ಯಕ್ರಮಗಳ ಪಟ್ಟಿ
          • ಸಹಾಯವಾಣಿ
        • ವೈಯಕ್ತಿಕ ಕಾರ್ಯಕ್ರಮಗಳು
          • ಸಾಧನ ಸಂಗಮಗಳು
          • ಧ್ಯಾನ ಶಿಬಿರಗಳು
          • ಸಂನ್ಯಾಸಿಗಳ ಪ್ರವಾಸಗಳು ಮತ್ತು ಕ್ರಿಯಾ ಸಮಾರಂಭಗಳು
          • ಭಾನುವಾರದ ಸತ್ಸಂಗ
        • ಈಗಾಗಲೇ ಆಗಿರುವ ಕಾರ್ಯಕ್ರಮಗಳು
          • ಕ್ರಿಯಾ ಯೋಗದ 150 ಸಂವತ್ಸರಗಳು
          • ಕುಂಭ ಮೇಳ
          • ಹಿಂದಿನ ಕಾರ್ಯಕ್ರಮಗಳು
          • ಫೋಟೋ ಆಲ್ಬಮ್‌ಗಳು
          • ದೇವರನ್ನು ಒಟ್ಟಿಗೆ ಹುಡುಕುವುದು
  • ಪುಸ್ತಕಮಳಿಗೆ

Home > Gallery > ಬಾಲಕರ ಶಿಬಿರ 2024

ಬಾಲಕರ ಶಿಬಿರ 2024

  • English
  • हिन्दी
  • বাংলা
  • தமிழ்
  • తెలుగు
ವೈಎಸ್‌ಎಸ್‌ ನೊಯ್ಡಾ ಆಶ್ರಮದ ಬಾಲಕರ ಬೇಸಿಗೆಯ ಶಿಬಿರಕ್ಕಾಗಿ ಮಕ್ಕಳು ಬರಲು ಆರಂಭಿಸಿರುವುದು.
ಬದುಕುವುದು-ಹೇಗೆ ಕಾರ್ಯಕ್ರಮದ ಆರಂಭಕ್ಕೆ ಮುನ್ನ ಅವರು ಧ್ಯಾನ ಮಾಡುತ್ತಿರುವುದು.
ಬೆಳಗಿನ ಸಮಯವನ್ನು ಯೋಗಾಸನಗಳಿಗೆ ಮೀಸಲಾಗಿಡಲಾಗಿದೆ.
ಸ್ವಾಮಿ ಅಲೋಕಾನಂದರೊಂದಿಗೆ ಬಾಲಕರು ಹಾರ್ಮೋನಿಯಂ ನುಡಿಸುವುದನ್ನು ಕಲಿಯುತ್ತಿರುವುದು.

ಅವರಿಗೆ ಸುತ್ತಮುತ್ತಲಿರುವ ಸಸ್ಯ ಸಂಪತ್ತಿನ ಪರಿಚಯವನ್ನು ನೀಡಲು ತೋಟಗಾರಿಕೆಯ ಬಗ್ಗೆ ಒಂದು ತರಗತಿ.
ತರಗತಿಯ ನಂತರದ ಕಾರ್ಯಗಾರದಲ್ಲಿ ಆಶ್ರಮದ ತೋಟದಲ್ಲಿ ಕೆಲಸ ಮಾಡುತ್ತಿರುವುದು.
ಕಲೆ ಮತ್ತು ಕೌಶಲದ ತರಗತಿಯಲ್ಲಿ ಬಾಲಕರು ತಲ್ಲೀನವಾಗಿರುವುದು.
ಸ್ವಾಮಿ ಸದಾನಂದರು ಚೈತನ್ಯದಯಾಕ ವ್ಯಾಯಾಮದ ಪುನರವಲೋಕನ ಮಾಡುತ್ತಿದ್ದಾರೆ.

ತರಗತಿಗಳ ನಡುವೆ ಒಂದು ಗುಂಪಿನ ಸದಸ್ಯರು ಪಾನೀಯ ಮತ್ತು ಉಪಾಹಾರಕ್ಕಾಗಿ ಬಿಡುವು ಮಾಡಿಕೊಂಡಿದ್ದಾರೆ.
ಆಹಾರ ತಯಾರಿಸುವ ತರಗತಿಯ ಭಾಗವಾಗಿ ಕೆಲವು ಬಾಲಕರು ಸಲಾಡ್‌ ತಯಾರಿಸುವುದನ್ನು ಕಲಿಯುತ್ತಿರುವುದು.
ಸಂಗೀತದ ತರಗತಿಯಲ್ಲಿ ಬಾಲಕರು ದಿವ್ಯ ಗೀತೆಗಳ ಗಾಯನದ ಪ್ರಾಥಮಿಕ ಅವಶ್ಯಕತೆಗಳನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದಾರೆ.
ಸಂಜೆಯ ಆಟದ ಸಮಯ ನವಚೈತನ್ಯಕ್ಕೆ ಅನುವು ಮಾಡಿಕೊಡುತ್ತಿದೆ.

ಸಂಜೆಯ ಸಮೂಹ ಧ್ಯಾನದಲ್ಲಿ ಬಾಲಕರು ಒಟ್ಟಾಗಿ ಸೇರಿದ್ದಾರೆ.
ಧ್ಯಾನದ ಅವಧಿಯ ನಂತರ ಕೊನೆಯಲ್ಲಿ ಅವರು ಪರಮಹಂಸ ಯೋಗಾನಂದಜಿ ಅವರ ಉಪಶಮನಕಾರಕ ತಂತ್ರವನ್ನು ಅಭ್ಯಾಸ ಮಾಡುತ್ತಿದ್ದಾರೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ತರಗತಿಯು ಮಕ್ಕಳು ಸಭಾಕಂಪವನ್ನು ದೂರಮಾಡುವುದಕ್ಕೆ ಸಹಾಯ ಮಾಡುತ್ತದೆ.
ಇನ್ನೊಂದು ತರಗತಿಯಲ್ಲಿ ಅವರು ಡಿಜಿಟಲ್‌ ಸಾಧನಗಳನ್ನು ಉಪಯೋಗಿಸುವ ಸಾಧಕ-ಭಾಧಕಗಳನ್ನು ಮತ್ತು ಸಕಾರಾತ್ಮಕ ಬೆಳವಣಿಗೆಗಾಗಿ ತಂತ್ರಜ್ಞಾನವನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ಕಲಿಯುತ್ತಿದ್ದಾರೆ.

ಸ್ವಾಮಿ ಸ್ಮರಣಾನಂದರೊಡನೆ ಮಕ್ಕಳು ಮಾತುಕತೆ ನಡೆಸುತ್ತಿದ್ದಾರೆ.
ಸ್ವಾಮಿ ಸ್ವರೂಪಾನಂದರು ಮಕ್ಕಳ ತಂಡವನ್ನು ಭೇಟಿ ಮಾಡುತ್ತಿದ್ದಾರೆ.
ಹಗ್ಗವನ್ನು ಎಳೆಯುವ ಸ್ಪರ್ಧೆ ಮಕ್ಕಳ ಶಕ್ತಿ ಮತ್ತು ಸಂಘ ಭಾವನೆಯ ಪರೀಕ್ಷೆಗೆ ಒಂದು ಅವಕಾಶವನ್ನು ನೀಡುತ್ತದೆ.
ಕಾರ್ಯಕ್ರಮದ ಕೊನೆಯ ದಿನ ಮಕ್ಕಳ ಮೋಜಿನ ಚಟುವಟಿಕೆಗಳಿಂದ ತುಂಬಿದೆ.

ಮಕ್ಕಳು ಒಂದು ಮೋಜಿನ ಆಟವನ್ನು ಆನಂದಿಸುತ್ತಿದ್ದಾರೆ.
ಕೊನೆಯ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಹಾರ್ಮೋನಿಯಂ ಮತ್ತು ಗಿಟಾರ್‌ ಹಿಡಿದು ದಿವ್ಯ ಗೀತೆಗಳನ್ನು ಹಾಡುತ್ತಿದ್ದಾರೆ.
ಕೆಲವು ಬಾಲಕರು ಯೋಗಾಸನಗಳನ್ನು ಪ್ರದರ್ಶಿಸುತ್ತಿದ್ದಾರೆ.
ಗುರುದೇವ ಪರಮಹಂಸ ಯೋಗಾನಂದಜಿಯವರ ಜೀವನದ ಮೇಲೆ ಆಧಾರಿತವಾದ ಸ್ಫೂರ್ತಿದಾಯಕ ಕಥೆಯನ್ನು ಮಕ್ಕಳು ನಾಟಕ ರೂಪದಲ್ಲಿ ಪ್ರದರ್ಶಿಸುತ್ತಿದ್ದಾರೆ.

ಸನ್ಯಾಸಿಗಳು, ಪೋಷಕರು ಮತ್ತು ಸ್ವಯಂಸೇವಕರಿರುವ ಒಂದು ಪರವಶಗೊಂಡ ಪ್ರೇಕ್ಷಕವರ್ಗ ಮಕ್ಕಳ ಪ್ರದರ್ಶನಗಳನ್ನು ನೋಡುತ್ತಿದೆ.
ಕಾರ್ಯಕ್ರಮದ ನಂತರ ಹೋಗುವಾಗ ಬಾಲಕರು ಸ್ವಾಮಿ ಶಂಕರಾನಂದರಿಂದ ಪ್ರಸಾದವನ್ನು ಸ್ವೀಕರಿಸುತ್ತಿದ್ದಾರೆ.
ಒಂದು ಸಮೂಹ ಚಿತ್ರ ಶಿಬಿರದಲ್ಲಿ ಭಾಗಿಯಾದವರ ನಗು ಮುಖಗಳನ್ನು ಸೆರೆಹಿಡಿದಿದೆ.

ಡಿವೊಟೀ ಪೋರ್ಟಲ್
ಆನ್‌ಲೈನ್‌ ಧ್ಯಾನ
ಧ್ಯಾನ ಕೇಂದ್ರಗಳು
ಸ್ವಯಂಸೇವಕ ಶಿಷ್ಯರ ಬಳಗ
ಸ್ವಯಂಸೇವಕ ಪೋರ್ಟಲ್
ಪುಸ್ತಕಮಳಿಗೆ

  • ಮುಖ್ಯ ಲಿಂಕ್‌ಗಳು

ಪ್ರಾರ್ಥನೆಗಳಿಗಾಗಿ ವಿನಂತಿಸಿಕೊಳ್ಳಿ
ಮುಂದೆ ಬರಲಿರುವ ಕಾರ್ಯಕ್ರಮಗಳು
ದೇಣಿಗೆ ನೀಡಿ
ಸಮಾಚಾರ ಮತ್ತು ಬ್ಲಾಗ್
ನನ್ನ ಖಾತೆ

  • ವೈಎಸ್‌ಎಸ್‌ಗೆ ಹೊಸಬರೆ?

ಧ್ಯಾನ ಮಾಡಲು ಕಲಿಯಿರಿ
ಉಚಿತ ಸಾಹಿತ್ಯ
ಕ್ರಿಯಾ ಯೋಗ ಮಾರ್ಗ

  • ಸಂಪರ್ಕಿಸಿ

ಆಗಾಗ್ಗೆ ಕೇಳುವ ಪ್ರಶ್ನೆಗಳನ್ನು ನೋಡಿ
ನಮಗೆ ಇಮೇಲ್‌ ಮಾಡಿ
ಕರೆ ಮಾಡಿ: (0651) 6655 555
ಸೇವಾ ಅವಕಾಶಗಳು

PY-legacy

ಮಾಸಿಕ ಸುದ್ದಿಪತ್ರಕ್ಕೆ ಚಂದಾದಾರರಾಗಿ

ನಿಯತಕಾಲಿಕೆಗೆ ಚಂದಾದಾರರಾಗಿ

ವೈಎಸ್‌ಎಸ್‌ನೊಂದಿಗೆ ಜೊತೆಗೂಡಿ

ಕೃತಿಸ್ವಾಮ್ಯ © 2025 ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್.‌ ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ.

ಗೌಪ್ಯತಾ ನೀತಿ     ಬಳಕೆಯ ನಿಯಮಗಳು

Please share your location to continue.

Check our help guide for more info.

share your location