Top Menu
  • ಮುಖ್ಯಲಿಂಕ್‌ಗಳು
    • ಪ್ರಾರ್ಥನೆ
    • ಡಿವೊಟೀ ಪೋರ್ಟಲ್
    • ನನ್ನ ಖಾತೆ
    • ದೇಣಿಗೆ ನೀಡಿ
  • ಕನ್ನಡ
    • English
    • हिन्दी
    • বাংলা
    • தமிழ்
    • తెలుగు
Top Menu
YSS-Emblem



  • ಕನ್ನಡ
    • English
    • हिन्दी
    • বাংলা
    • தமிழ்
    • తెలుగు
  • ಮುಖ್ಯಲಿಂಕ್‌ಗಳು
    • ಪ್ರಾರ್ಥನೆ
    • ಡಿವೊಟೀ ಪೋರ್ಟಲ್
    • ನನ್ನ ಖಾತೆ
    • ದೇಣಿಗೆ ನೀಡಿ
  • ಮುಖಪುಟ
  • ಪರಮಹಂಸ ಯೋಗಾನಂದ
        • ಜೀವನ ಚರಿತ್ರೆ
          • ಬಾಲ್ಯ ಮತ್ತು ಆಧ್ಯಾತ್ಮಿಕ ಅನ್ವೇಷಣೆ
          • ಜಾಗತಿಕ ಧರ್ಮಪ್ರಚಾರದ ಆರಂಭ
          • ಪಶ್ಚಿಮದ ಒಬ್ಬ ಯೋಗ ಪ್ರವರ್ತಕ
          • ಭಾರತಕ್ಕೆ ಪುನರಾಗಮನ
          • ಒಂದು ಆಧ್ಯಾತ್ಮಿಕ ಸಂಸ್ಥೆ
          • ಅಂತಿಮ ವರ್ಷಗಳು ಮತ್ತು ಮಹಾಸಮಾಧಿ
          • ಆಧ್ಯಾತ್ಮಿಕ ಪರಂಪರೆ
          • ಪರಮಹಂಸ ಯೋಗಾನಂದರನ್ನು ಆಲಿಸಿ
          • ಪುಸ್ತಕಗಳು ಮತ್ತು ಮುದ್ರಿಕೆಗಳು
        • ಯೋಗಿಯ ಆತ್ಮಕಥೆ
          • ಆಧ್ಯಾತ್ಮಿಕ ಮೇರುಕೃತಿಯ ರಚನೆ
          • ಆಪ್ತ ಶಿಷ್ಯರ ಕಥನಗಳು
          • ಅಭಿಪ್ರಾಯಗಳು ಮತ್ತು ವಿಮರ್ಶೆಗಳು
          • ಜಗದಾದ್ಯಂತದ ಅನುವಾದಗಳು
          • ಯೋಗಿಯ ಆತ್ಮಕಥೆ ಎಂಪಿ3 ಆವೃತ್ತಿ
          • ನಂತರದ ಆವೃತ್ತಿಗಳಿಗೆ ಯೋಗಾನಂದರ ಆಶಯಗಳು
        • ಬೇರೆಯವರು ಏನು ಹೇಳಿದ್ದಾರೆ
          • ಲೇಖಕರು ಮತ್ತು ಪ್ರಕಾಶಕರು
          • ಶಿಕ್ಷಣತಜ್ಞರು ಮತ್ತು ವೈಜ್ಞಾನಿಕ ಸಮುದಾಯ
          • ರಾಜಕೀಯ ಮತ್ತು ಸರ್ಕಾರದ ಪ್ರಸಿದ್ಧ ವ್ಯಕ್ತಿಗಳು
          • ಧಾರ್ಮಿಕ ಮುಖ್ಯಸ್ಥರು
          • ಶಿಷ್ಯಂದಿರು ಸ್ಮರಿಸಿಕೊಳ್ಳುತ್ತಾರೆ
  • ವೈಎಸ್‌ಎಸ್‌ ಬಗ್ಗೆ
        • ಧ್ಯೇಯಗಳು ಮತ್ತು ಆದರ್ಶಗಳು
        • ಗುರು-ಶಿಷ್ಯ ಸಂಬಂಧ
        • ಯೋಗದಾ ಸತ್ಸಂಗ ಸಂನ್ಯಾಸ ಶ್ರೇಣಿ
        • ಸ್ವಯಂಸೇವಕ ಶಿಷ್ಯರ ಬಳಗ
        • ಹೊಸ ಸಂದರ್ಶಕರು
        • ಆಗಾಗ್ಗೆ ಕೇಳುವ ಪ್ರಶ್ನೆಗಳು
        • ಶಬ್ದಾರ್ಥ ಸಂಗ್ರಹ
        • ಉಚಿತ ಸಾಹಿತ್ಯ ಮತ್ತು ಪ್ರಕಟಣೆಗಳ ಪಟ್ಟಿ
        • ಪರಂಪರೆ ಮತ್ತು ಮುಂದಾಳತ್ವ
          • ವೈಎಸ್‌ಎಸ್‌ ಗುರು ಪರಂಪರೆ
          • ಸಂಸ್ಥೆಯ ಮುಂದಾಳತ್ವ
        • ವೈಎಸ್‌ಎಸ್‌ ಅನ್ನು ಬೆಂಬಲಿಸಲು
          • ದೇಣಿಗೆ
          • ದೇಣಿಗೆಗೆ ಮನವಿ
          • (FCRA) ವರದಿಗಳು
        • ನಮ್ಮನ್ನು ಸಂಪರ್ಕಿಸಿ
          • ನಮಗೆ ಇಮೇಲ್‌ ಮಾಡಿ
          • ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಿ
          • ನಿಮ್ಮ ಅನುಭವವನ್ನು ಹಂಚಿಕೊಳ್ಳಿ
          • ಒಂದು ಧ್ಯಾನ ಕೇಂದ್ರವನ್ನು ಸಂಪರ್ಕಿಸಿ
  • ಧ್ಯಾನ ಮತ್ತು ಕ್ರಿಯಾ ಯೋಗ
        • ಧ್ಯಾನ ಮಾಡಲು ಕಲಿಯಿರಿ
          • ಧ್ಯಾನ ಮಾಡುವುದು ಹೇಗೆ
          • ಆರಂಭಿಗರ ಒಂದು ಧ್ಯಾನ
          • ಮಾರ್ಗದರ್ಶಿತ ಧ್ಯಾನಗಳು
        • ನಿಮ್ಮ ಪ್ರದೇಶದಲ್ಲಿನ ಧ್ಯಾನ ಕಾರ್ಯಕ್ರಮಗಳು
        • ಕೀರ್ತನೆಯ ದೈವೀ ಕಲೆ
          • ಭಕ್ತಿ ಗಾಯನದ ಶಕ್ತಿ
          • ದಿವ್ಯ ಗೀತೆಗಳನ್ನು ಕೇಳಿ
        • ಧ್ಯಾನದ ಕ್ರಿಯಾ ಯೋಗ ಮಾರ್ಗ
          • ಕ್ರಿಯಾ ಯೋಗದ ಪ್ರಯೋಜನಗಳು
        • ನಿಜವಾಗಿಯೂ, ಯೋಗ ಎಂದರೇನು?
          • ಪತಂಜಲಿಯ ರಾಜಯೋಗದ ಕ್ರಮಬದ್ಧ ಅಷ್ಟಾಂಗ ಮಾರ್ಗ
          • “ಯೋಗದ ಸಾರ್ವತ್ರಿಕತೆ” ಪರಮಹಂಸ ಯೋಗಾನಂದರಿಂದ
  • ಆಧ್ಯಾತ್ಮಿಕ ಜೀವನ
        • ಬದುಕುವುದು-ಹೇಗೆ ಕುರಿತ ಜ್ಞಾನ
          • ಜೀವನದ ಉದ್ದೇಶ
          • ಸಂತೋಷ
          • ಯಶಸ್ಸು ಮತ್ತು ಅಭ್ಯುದಯ
          • ಆರೋಗ್ಯ ಮತ್ತು ಉಪಶಮನ
          • ಆಂತರಿಕ ಸುರಕ್ಷತೆ
          • ಭಯವನ್ನು ಜಯಿಸುವುದು
          • ಕ್ಷಮಾಗುಣ
          • ಕೋಪವನ್ನು ಜಯಿಸುವುದು
          • ಸಂಬಂಧಗಳು
          • ಒಬ್ಬ ಗುರುವಿನ ಪಾತ್ರ
          • ಮರಣ ಮತ್ತು ನಷ್ಟ
          • ಸಂಕಷ್ಟದ ಈ ಸಮಯಗಳಲ್ಲಿ ಆಧ್ಯಾತ್ಮಿಕ ಬೆಳಕು
          • ಪ್ರಾರ್ಥನೆಯ ಶಕ್ತಿಯನ್ನು ಉಪಯೋಗಿಸುವುದು
        • ಪ್ರಾರ್ಥನೆ
          • ಜಾಗತಿಕ ಪ್ರಾರ್ಥನಾ ಸಮೂಹ
          • ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಿ
        • ದೃಢೀಕರಣಗಳು
        • ಶಾಸ್ತ್ರಗಳ ನಿಗೂಢ ಸತ್ಯಗಳು
          • ಸುವಾರ್ತೆಗಳು
          • ಭಗವದ್ಗೀತೆ
          • ರುಬಾಯತ್
        • ಯೋಗದಾ ಸತ್ಸಂಗ ನಿಯತಕಾಲಿಕೆ
        • ಅಧ್ಯಕ್ಷರಿಂದ ಸಂದೇಶಗಳು
        • ಯುವ ಸತ್ಸಂಗಗಳು
  • ಆಶ್ರಮಗಳು ಮತ್ತು ಕೇಂದ್ರಗಳು
        • ಆಶ್ರಮಗಳು
          • ರಾಂಚಿ
          • ದಕ್ಷಿಣೇಶ್ವರ
          • ದ್ವಾರಾಹಟ್
          • ನೋಯ್ಡಾ
          • ಚೆನ್ನೈ
        • ಧ್ಯಾನ ಶಿಬಿರಗಳು ಮತ್ತು ಧ್ಯಾನ ಕೇಂದ್ರಗಳು
          • ಎಲ್ಲಾ ಧ್ಯಾನ ಶಿಬಿರಗಳನ್ನು ನೋಡಿ
          • ಎಲ್ಲಾ ಕೇಂದ್ರಗಳನ್ನು ನೋಡಿ
          • ಅಂತರರಾಷ್ಟ್ರೀಯ ನೆಲೆಗಳು
        • ಆನ್‌ಲೈನ್‌ ಧ್ಯಾನ ಕೇಂದ್ರ
          • ಬಗ್ಗೆ
          • ಭಾಗವಹಿಸುವುದು ಹೇಗೆ
          • ಕಾರ್ಯಕ್ರಮಗಳ ಪಟ್ಟಿ
          • ಸಹಾಯವಾಣಿ
  • ಕಾರ್ಯಕ್ರಮಗಳು
        • ಆನ್‌ಲೈನ್‌ ಧ್ಯಾನ
          • ಬಗ್ಗೆ
          • ಭಾಗವಹಿಸುವುದು ಹೇಗೆ
          • ಕಾರ್ಯಕ್ರಮಗಳ ಪಟ್ಟಿ
          • ಸಹಾಯವಾಣಿ
        • ವೈಯಕ್ತಿಕ ಕಾರ್ಯಕ್ರಮಗಳು
          • ಸಾಧನ ಸಂಗಮಗಳು
          • ಧ್ಯಾನ ಶಿಬಿರಗಳು
          • ಸಂನ್ಯಾಸಿಗಳ ಪ್ರವಾಸಗಳು ಮತ್ತು ಕ್ರಿಯಾ ಸಮಾರಂಭಗಳು
          • ಭಾನುವಾರದ ಸತ್ಸಂಗ
        • ಈಗಾಗಲೇ ಆಗಿರುವ ಕಾರ್ಯಕ್ರಮಗಳು
          • ಕ್ರಿಯಾ ಯೋಗದ 150 ಸಂವತ್ಸರಗಳು
          • ಕುಂಭ ಮೇಳ
          • ಹಿಂದಿನ ಕಾರ್ಯಕ್ರಮಗಳು
          • ಫೋಟೋ ಆಲ್ಬಮ್‌ಗಳು
          • ದೇವರನ್ನು ಒಟ್ಟಿಗೆ ಹುಡುಕುವುದು
  • ಪುಸ್ತಕಮಳಿಗೆ

Home > Gallery > ಗುರು ಪೂರ್ಣಿಮಾ 2025

ಗುರು ಪೂರ್ಣಿಮಾ 2025

  • English
  • हिन्दी
  • বাংলা
  • தமிழ்
  • తెలుగు
ಯೋಗದಾ ಸತ್ಸಂಗ ಸೊಸೈಟಿ, ರಾಂಚಿ ಆಶ್ರಮದಲ್ಲಿ ಗುರು ಪೂರ್ಣಿಮಾ ಆಚರಣೆಗಳು ಗುರು ಪೂಜೆಯೊಂದಿಗೆ ಪ್ರಾರಂಭವಾಯಿತು.
ಭಕ್ತರು ಬ್ರಹ್ಮಚಾರಿ ಶಾಂಭವಾನಂದರ ನೇತೃತ್ವದಲ್ಲಿ ನಡೆದ ಭಜನಾ ಅವದಿಯಲ್ಲಿ ಭಾಗವಹಿಸಿದರು.
ಈ ಕಾರ್ಯಕ್ರಮದ ನಂತರ, ಸುಮಾರು 1600 ಭಕ್ತರಿಗೆ ಪ್ರಸಾದವನ್ನು ಬಡಿಸುವ ವಿಶೇಷ ಭಂಡಾರ ನಡೆಯಿತು.
ಸ್ವಾಮಿ ಧರಿಯಾನಂದರು ದ್ವಾರಾಹಟ್‌ನ ಯೋಗದಾ ಸತ್ಸಂಗ ಶಾಖಾ ಆಶ್ರಮದಲ್ಲಿ ಪುಷ್ಪಾಂಜಲಿ ಸಮಯದಲ್ಲಿ ಕೀರ್ತನೆಗಳ ಗಾಯನದ ನೇತೃತ್ವವಹಿಸಿದರು.

ಸ್ಮರಣಾರ್ಥ ಧ್ಯಾನದ ನಂತರ ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.
ಸ್ವಾಮಿ ಸದಾನಂದರು ಈ ಶುಭ ದಿನದಂದು ವೈಎಸ್‌ಎಸ್‌ ದ್ವಾರಾಹಟ್ ಶಾಲೆಯ ವಿದ್ಯಾರ್ಥಿಗಳಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ನಡೆಸಿದರು.
ಚೆನ್ನೈನ ಯೋಗದಾ ಸತ್ಸಂಗ ಶಾಖಾ ಆಶ್ರಮದಲ್ಲಿ, ಸಂನ್ಯಾಸಿಗಳು ಮತ್ತು ಭಕ್ತರು ಮಣ್ಣೂರು ಗ್ರಾಮದ ಬೀದಿಗಳಲ್ಲಿ ಗುರುದೇವರ ಭಾವಚಿತ್ರವನ್ನು ಬೆಳಗಿನ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿರುವುದು.
ಬ್ರಹ್ಮಚಾರಿ ನಿರಂಜನಾನಂದರು ಚೆನ್ನೈನಲ್ಲಿ ಗುರುಪೂರ್ಣಿಮೆಗಾಗಿ ನಡೆದ ವಿಶೇಷ ಸ್ಮರಣಾರ್ಥ ಧ್ಯಾನದ ಮೊದಲು ಚೈತನ್ಯದಾಯಕ ವ್ಯಾಯಾಮಗಳನ್ನು ನಡೆಸಿದರು.

ಸ್ವಾಮಿ ಶುದ್ಧಾನಂದರು ಈ ಶುಭ ದಿನದಂದು ಸ್ಫೂರ್ತಿದಾಯಕ ಪ್ರವಚನ ನೀಡಿದರು.
ನೋಯ್ಡಾದ ಯೋಗದಾ ಸತ್ಸಂಗ ಶಾಖಾ ಆಶ್ರಮದಲ್ಲಿ ನಡೆದ ಗುರು ಪೂರ್ಣಿಮಾ ಆಚರಣೆಗಾಗಿ ಮಾಡಿದ ಪುಷ್ಪಾಲಂಕಾರ.
ಸ್ವಾಮಿ ಆದ್ಯಾನಂದರು ಪವಿತ್ರ ದಿನದಂದು ಸ್ಫೂರ್ತಿದಾಯಕ ಸತ್ಸಂಗವನ್ನು ನಡೆಸಿಕೊಟ್ಟರು.
ಸುಮಾರು 1000 ಭಕ್ತಾದಿಗಳು ಆಚರಣೆಯಲ್ಲಿ ಭಾಗವಹಿಸಿದರು.

ಸ್ವಾಮಿ ಸ್ವರೂಪಾನಂದರು ಕಾರ್ಯಕ್ರಮದ ನಂತರ ಪ್ರಸಾದವನ್ನು ವಿತರಿಸಿದರು.
ವೈಎಸ್ಎಸ್ ಸನ್ಯಾಸಿಗಳು ಮತ್ತು ಸ್ವಯಂಸೇವಕರು, ನಾರಾಯಣ ಸೇವೆಯಲ್ಲಿ ಭಾಗವಹಿಸಿದರು. ಅಲ್ಲಿ ಸುಮಾರು 1300 ಜನರಿಗೆ ಪ್ರಸಾದ ಬಡಿಸಲಾಯಿತು.
ಸ್ವಾಮಿ ಅಚ್ಯುತಾನಂದರು ದಕ್ಷಿಣೇಶ್ವರದ ಯೋಗದಾ ಸತ್ಸಂಗ ಆಶ್ರಮದಲ್ಲಿ ಸ್ಫೂರ್ತಿದಾಯಕ ಸತ್ಸಂಗವನ್ನು ನೀಡಿದರು.
ಭಕ್ತರು ಪ್ರವಚನವನ್ನು ಗಮನವಿಟ್ಟು ಆಲಿಸಿದರು.

ಸ್ವಾಮಿ ಅಮರಾನಂದರು ದಕ್ಷಿಣೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಠಣವನ್ನು ಮುನ್ನಡೆಸಿದರು.
ಸ್ವಾಮಿ ಮಾಧವಾನಂದರು ಕಾರ್ಯಕ್ರಮದ ನಂತರ ಪ್ರಸಾದವನ್ನು ವಿತರಿಸಿದರು.
ಸ್ವಾಮಿ ಅಚ್ಯುತಾನಂದರು, ಸೆರಾಂಪುರ್, ಪಶ್ಚಿಮ ಬಂಗಾಳದಲ್ಲಿ, ಗುರು ಪೂರ್ಣಿಮೆಗಾಗಿ ಸ್ಮರಣಾರ್ಥ ಧ್ಯಾನದ ಮೊದಲು ಚೈತನ್ಯದಾಯಕ ವ್ಯಾಯಾಮಗಳನ್ನು ನಡೆಸಿಕೊಡುತ್ತಿರುವುದು.
ಸ್ವಾಮಿ ಅಮರಾನಂದರು ಪಶ್ಚಿಮ ಬಂಗಾಳದ ಗರ್‌ಪಾರ್ ಕೇಂದ್ರದಲ್ಲಿ ಗುರು ಪೂರ್ಣಿಮಾ ಸ್ಮರಣಾರ್ಥ ವಿಶೇಷ ಧ್ಯಾನವನ್ನು ಮುನ್ನಡೆಸಿದರು.

ಗರ್‌ಪಾರ್ ಕೇಂದ್ರದಲ್ಲಿ ಭಕ್ತಾದಿಗಳು ಧ್ಯಾನದ ನಂತರ ಉಪಶಮನಕಾರಿ ಪ್ರಾರ್ಥನೆಯಲ್ಲಿ ಭಾಗವಹಿಸಿದರು.
ಸ್ವಾಮಿ ಆದ್ಯಾನಂದರು ದೆಹಲಿ ಕೇಂದ್ರದಲ್ಲಿ ವಿಶೇಷ ಸ್ಮರಣಾರ್ಥ ಧ್ಯಾನವನ್ನು ಮುನ್ನಡೆಸಿದರು.
ಚಂಡೀಘರ್‌ ಕೇಂದ್ರದ ಭಕ್ತಾದಿಗಳು ಸ್ವಾಮಿ ಶ್ರದ್ಧಾನಂದರು ನಡೆಸಿದ ಪ್ರವಚನದಲ್ಲಿ ಭಾಗವಹಿಸಿದರು.
ದೆಹಲಿ ಕೇಂದ್ರದಲ್ಲಿ ಭಕ್ತಾದಿಗಳು…

ಸಂತ ಕಬೀರ್‌ ನಗರ, ಉತ್ತರ ಪ್ರದೇಶ…
ಜೈಪುರ, ರಾಜಸ್ತಾನ…
ಗುರಗಾಂವ್, ಹರಿಯಾಣ, ಮತ್ತು…
ಬೆಂಗಳೂರು ಕೇಂದ್ರವು ಗುರು ಪೂರ್ಣಿಮಾ ಆಚರಣೆಯ ಅಂಗವಾಗಿ ನಗರದಾದ್ಯಂತ ಬೀದಿಗಳಲ್ಲಿ ಗುರುಗಳ ಭಾವಚಿತ್ರದ ಮೆರವಣಿಗೆ ನಡೆಸಿತು.

ಬೆಂಗಳೂರು, ಕರ್ನಾಟಕ…
ಇಂದೋರ್‌, ಮಧ್ಯಪ್ರದೇಶ…
ಲಕ್ನೋ, ಉತ್ತರ ಪ್ರದೇಶ…
ಮುಂಬೈ, ಮಹಾರಾಷ್ಟ್ರ…

ಕಣ್ಣೂರು, ಕೇರಳ…
ಭೂಪಾಲ್‌, ಮಧ್ಯಪ್ರದೇಶ, ಮತ್ತು…
ಗುರಗಾಂವ್, ಹರಿಯಾಣ.
ಹಾಸನ, ಕರ್ನಾಟಕದಲ್ಲಿ ನಡೆದ ಸ್ಮರಣಾರ್ಥ ಧ್ಯಾನದ ಸಮಾಪ್ತಿಯಲ್ಲಿ ವೈಎಸ್‌ಎಸ್‌ ಭಕ್ತರು ಉಪಶಮನಕಾರಿ ತಂತ್ರವನ್ನು ಅಭ್ಯಾಸ ಮಾಡುತ್ತಿರುವುದು ಮತ್ತು…

ಜೈಪುರ, ರಾಜಸ್ತಾನ.
ಜೈಪುರದಲ್ಲಿ ಧ್ಯಾನದ ನಂತರ, ಭಕ್ತಾದಿಗಳು ಪುಷ್ಪಾಂಜಲಿ ಅರ್ಪಿಸಲು ಆಗಮಿಸುತ್ತಿರುವುದು.
ಅಜ್ಮೇರ್‌ನಲ್ಲಿ ಭಕ್ತರು ಸಾಮೂಹಿಕ ಛಾಯಾಚಿತ್ರಕ್ಕಾಗಿ ಒಟ್ಟುಗೂಡಿರುವುದು.

ಡಿವೊಟೀ ಪೋರ್ಟಲ್
ಆನ್‌ಲೈನ್‌ ಧ್ಯಾನ
ಧ್ಯಾನ ಕೇಂದ್ರಗಳು
ಸ್ವಯಂಸೇವಕ ಶಿಷ್ಯರ ಬಳಗ
ಸ್ವಯಂಸೇವಕ ಪೋರ್ಟಲ್
ಪುಸ್ತಕಮಳಿಗೆ

  • ಮುಖ್ಯ ಲಿಂಕ್‌ಗಳು

ಪ್ರಾರ್ಥನೆಗಳಿಗಾಗಿ ವಿನಂತಿಸಿಕೊಳ್ಳಿ
ಮುಂದೆ ಬರಲಿರುವ ಕಾರ್ಯಕ್ರಮಗಳು
ದೇಣಿಗೆ ನೀಡಿ
ಸಮಾಚಾರ ಮತ್ತು ಬ್ಲಾಗ್
ನನ್ನ ಖಾತೆ

  • ವೈಎಸ್‌ಎಸ್‌ಗೆ ಹೊಸಬರೆ?

ಧ್ಯಾನ ಮಾಡಲು ಕಲಿಯಿರಿ
ಉಚಿತ ಸಾಹಿತ್ಯ
ಕ್ರಿಯಾ ಯೋಗ ಮಾರ್ಗ

  • ಸಂಪರ್ಕಿಸಿ

ಆಗಾಗ್ಗೆ ಕೇಳುವ ಪ್ರಶ್ನೆಗಳನ್ನು ನೋಡಿ
ನಮಗೆ ಇಮೇಲ್‌ ಮಾಡಿ
ಕರೆ ಮಾಡಿ: (0651) 6655 555
ಸೇವಾ ಅವಕಾಶಗಳು

PY-legacy

ಮಾಸಿಕ ಸುದ್ದಿಪತ್ರಕ್ಕೆ ಚಂದಾದಾರರಾಗಿ

ನಿಯತಕಾಲಿಕೆಗೆ ಚಂದಾದಾರರಾಗಿ

ವೈಎಸ್‌ಎಸ್‌ನೊಂದಿಗೆ ಜೊತೆಗೂಡಿ

ಕೃತಿಸ್ವಾಮ್ಯ © 2025 ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್.‌ ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ.

ಗೌಪ್ಯತಾ ನೀತಿ     ಬಳಕೆಯ ನಿಯಮಗಳು