• ಮುಖ್ಯಲಿಂಕ್‌ಗಳು
    • ಪ್ರಾರ್ಥನೆ
    • ಡಿವೊಟೀ ಪೋರ್ಟಲ್
    • ನನ್ನ ಖಾತೆ
    • ದೇಣಿಗೆ ನೀಡಿ
  • ಕನ್ನಡ
    • English
    • हिन्दी
    • বাংলা
    • தமிழ்
    • తెలుగు



  • ಕನ್ನಡ
    • English
    • हिन्दी
    • বাংলা
    • தமிழ்
    • తెలుగు
  • ಮುಖ್ಯಲಿಂಕ್‌ಗಳು
        • ಪ್ರಾರ್ಥನೆ
        • ಡಿವೊಟೀ ಪೋರ್ಟಲ್
        • ನನ್ನ ಖಾತೆ
        • ದೇಣಿಗೆ ನೀಡಿ
  • ಪರಮಹಂಸ ಯೋಗಾನಂದ
        • ಜೀವನ ಚರಿತ್ರೆ
          • ಬಾಲ್ಯ ಮತ್ತು ಆಧ್ಯಾತ್ಮಿಕ ಅನ್ವೇಷಣೆ
          • ಜಾಗತಿಕ ಧರ್ಮಪ್ರಚಾರದ ಆರಂಭ
          • ಪಶ್ಚಿಮದ ಒಬ್ಬ ಯೋಗ ಪ್ರವರ್ತಕ
          • ಭಾರತಕ್ಕೆ ಪುನರಾಗಮನ
          • ಒಂದು ಆಧ್ಯಾತ್ಮಿಕ ಸಂಸ್ಥೆ
          • ಅಂತಿಮ ವರ್ಷಗಳು ಮತ್ತು ಮಹಾಸಮಾಧಿ
          • ಆಧ್ಯಾತ್ಮಿಕ ಪರಂಪರೆ
          • ಪರಮಹಂಸ ಯೋಗಾನಂದರನ್ನು ಆಲಿಸಿ
          • ಪುಸ್ತಕಗಳು ಮತ್ತು ಮುದ್ರಿಕೆಗಳು
        • ಯೋಗಿಯ ಆತ್ಮಕಥೆ
          • ಆಧ್ಯಾತ್ಮಿಕ ಮೇರುಕೃತಿಯ ರಚನೆ
          • ಆಪ್ತ ಶಿಷ್ಯರ ಕಥನಗಳು
          • ಅಭಿಪ್ರಾಯಗಳು ಮತ್ತು ವಿಮರ್ಶೆಗಳು
          • ಜಗದಾದ್ಯಂತದ ಅನುವಾದಗಳು
          • ಯೋಗಿಯ ಆತ್ಮಕಥೆ ಎಂಪಿ3 ಆವೃತ್ತಿ
          • ನಂತರದ ಆವೃತ್ತಿಗಳಿಗೆ ಯೋಗಾನಂದರ ಆಶಯಗಳು
        • ಬೇರೆಯವರು ಏನು ಹೇಳಿದ್ದಾರೆ
          • ಲೇಖಕರು ಮತ್ತು ಪ್ರಕಾಶಕರು
          • ಶಿಕ್ಷಣತಜ್ಞರು ಮತ್ತು ವೈಜ್ಞಾನಿಕ ಸಮುದಾಯ
          • ರಾಜಕೀಯ ಮತ್ತು ಸರ್ಕಾರದ ಪ್ರಸಿದ್ಧ ವ್ಯಕ್ತಿಗಳು
          • ಧಾರ್ಮಿಕ ಮುಖ್ಯಸ್ಥರು
          • ಶಿಷ್ಯಂದಿರು ಸ್ಮರಿಸಿಕೊಳ್ಳುತ್ತಾರೆ
  • ವೈಎಸ್‌ಎಸ್‌ ಬಗ್ಗೆ
        • ಧ್ಯೇಯಗಳು ಮತ್ತು ಆದರ್ಶಗಳು
        • ಗುರು-ಶಿಷ್ಯ ಸಂಬಂಧ
        • ಯೋಗದಾ ಸತ್ಸಂಗ ಸಂನ್ಯಾಸ ಶ್ರೇಣಿ
        • ಸ್ವಯಂಸೇವಕ ಶಿಷ್ಯರ ಬಳಗ
        • ಹೊಸ ಸಂದರ್ಶಕರು
        • ಆಗಾಗ್ಗೆ ಕೇಳುವ ಪ್ರಶ್ನೆಗಳು
        • ಶಬ್ದಾರ್ಥ ಸಂಗ್ರಹ
        • ಉಚಿತ ಸಾಹಿತ್ಯ ಮತ್ತು ಪ್ರಕಟಣೆಗಳ ಪಟ್ಟಿ
        • ಪರಂಪರೆ ಮತ್ತು ಮುಂದಾಳತ್ವ
          • ವೈಎಸ್‌ಎಸ್‌ ಗುರು ಪರಂಪರೆ
          • ಸಂಸ್ಥೆಯ ಮುಂದಾಳತ್ವ
        • ವೈಎಸ್‌ಎಸ್‌ ಅನ್ನು ಬೆಂಬಲಿಸಲು
          • ದೇಣಿಗೆ
          • ದೇಣಿಗೆಗೆ ಮನವಿ
          • (FCRA) ವರದಿಗಳು
        • ನಮ್ಮನ್ನು ಸಂಪರ್ಕಿಸಿ
          • ನಮಗೆ ಇಮೇಲ್‌ ಮಾಡಿ
          • ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಿ
          • ನಿಮ್ಮ ಅನುಭವವನ್ನು ಹಂಚಿಕೊಳ್ಳಿ
          • ಒಂದು ಧ್ಯಾನ ಕೇಂದ್ರವನ್ನು ಸಂಪರ್ಕಿಸಿ
  • ಧ್ಯಾನ & ಕ್ರಿಯಾ ಯೋಗ
        • ಧ್ಯಾನ ಮಾಡಲು ಕಲಿಯಿರಿ
          • ಧ್ಯಾನ ಮಾಡುವುದು ಹೇಗೆ
          • ಆರಂಭಿಗರ ಒಂದು ಧ್ಯಾನ
          • ಮಾರ್ಗದರ್ಶಿತ ಧ್ಯಾನಗಳು
        • ನಿಮ್ಮ ಪ್ರದೇಶದಲ್ಲಿನ ಧ್ಯಾನ ಕಾರ್ಯಕ್ರಮಗಳು
        • ಕೀರ್ತನೆಯ ದೈವೀ ಕಲೆ
          • ಭಕ್ತಿ ಗಾಯನದ ಶಕ್ತಿ
          • ದಿವ್ಯ ಗೀತೆಗಳನ್ನು ಕೇಳಿ
        • ಧ್ಯಾನದ ಕ್ರಿಯಾ ಯೋಗ ಮಾರ್ಗ
          • ಕ್ರಿಯಾ ಯೋಗದ ಪ್ರಯೋಜನಗಳು
        • ನಿಜವಾಗಿಯೂ, ಯೋಗ ಎಂದರೇನು?
          • ಪತಂಜಲಿಯ ರಾಜಯೋಗದ ಕ್ರಮಬದ್ಧ ಅಷ್ಟಾಂಗ ಮಾರ್ಗ
          • “ಯೋಗದ ಸಾರ್ವತ್ರಿಕತೆ” ಪರಮಹಂಸ ಯೋಗಾನಂದರಿಂದ
  • ಆಧ್ಯಾತ್ಮಿಕ ಜೀವನ
        • ಬದುಕುವುದು-ಹೇಗೆ ಕುರಿತ ಜ್ಞಾನ
          • ಜೀವನದ ಉದ್ದೇಶ
          • ಸಂತೋಷ
          • ಯಶಸ್ಸು ಮತ್ತು ಅಭ್ಯುದಯ
          • ಆರೋಗ್ಯ ಮತ್ತು ಉಪಶಮನ
          • ಆಂತರಿಕ ಸುರಕ್ಷತೆ
          • ಭಯವನ್ನು ಜಯಿಸುವುದು
          • ಕ್ಷಮಾಗುಣ
          • ಕೋಪವನ್ನು ಜಯಿಸುವುದು
          • ಸಂಬಂಧಗಳು
          • ಒಬ್ಬ ಗುರುವಿನ ಪಾತ್ರ
          • ಮರಣ ಮತ್ತು ನಷ್ಟ
          • ಸಂಕಷ್ಟದ ಈ ಸಮಯಗಳಲ್ಲಿ ಆಧ್ಯಾತ್ಮಿಕ ಬೆಳಕು
          • ಪ್ರಾರ್ಥನೆಯ ಶಕ್ತಿಯನ್ನು ಉಪಯೋಗಿಸುವುದು
        • ಪ್ರಾರ್ಥನೆ
          • ಜಾಗತಿಕ ಪ್ರಾರ್ಥನಾ ಸಮೂಹ
          • ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಿ
        • ದೃಢೀಕರಣಗಳು
        • ಶಾಸ್ತ್ರಗಳ ನಿಗೂಢ ಸತ್ಯಗಳು
          • ಸುವಾರ್ತೆಗಳು
          • ಭಗವದ್ಗೀತೆ
          • ರುಬಾಯತ್
        • ಯೋಗದಾ ಸತ್ಸಂಗ ನಿಯತಕಾಲಿಕೆ
        • ಅಧ್ಯಕ್ಷರಿಂದ ಸಂದೇಶಗಳು
        • ಯುವ ಸತ್ಸಂಗಗಳು
  • ಆಶ್ರಮಗಳು & ಕೇಂದ್ರಗಳು
        • ಆಶ್ರಮಗಳು
          • ರಾಂಚಿ
          • ದಕ್ಷಿಣೇಶ್ವರ
          • ದ್ವಾರಾಹಟ್
          • ನೋಯ್ಡಾ
          • ಚೆನ್ನೈ
        • ಧ್ಯಾನ ಶಿಬಿರಗಳು ಮತ್ತು ಧ್ಯಾನ ಕೇಂದ್ರಗಳು
          • ಎಲ್ಲಾ ಧ್ಯಾನ ಶಿಬಿರಗಳನ್ನು ನೋಡಿ
          • ಎಲ್ಲಾ ಕೇಂದ್ರಗಳನ್ನು ನೋಡಿ
          • ಅಂತರರಾಷ್ಟ್ರೀಯ ನೆಲೆಗಳು
        • ಆನ್‌ಲೈನ್‌ ಧ್ಯಾನ ಕೇಂದ್ರ
          • ಬಗ್ಗೆ
          • ಭಾಗವಹಿಸುವುದು ಹೇಗೆ
          • ಕಾರ್ಯಕ್ರಮಗಳ ಪಟ್ಟಿ
          • ಸಹಾಯವಾಣಿ
  • ಕಾರ್ಯಕ್ರಮಗಳು
        • ಆನ್‌ಲೈನ್‌ ಧ್ಯಾನ
          • ಬಗ್ಗೆ
          • ಭಾಗವಹಿಸುವುದು ಹೇಗೆ
          • ಕಾರ್ಯಕ್ರಮಗಳ ಪಟ್ಟಿ
          • ಸಹಾಯವಾಣಿ
        • ವೈಯಕ್ತಿಕ ಕಾರ್ಯಕ್ರಮಗಳು
          • ಸಾಧನ ಸಂಗಮಗಳು
          • ಧ್ಯಾನ ಶಿಬಿರಗಳು
          • ಸಂನ್ಯಾಸಿಗಳ ಪ್ರವಾಸಗಳು ಮತ್ತು ಕ್ರಿಯಾ ಸಮಾರಂಭಗಳು
          • ಭಾನುವಾರದ ಸತ್ಸಂಗ
        • ಈಗಾಗಲೇ ಆಗಿರುವ ಕಾರ್ಯಕ್ರಮಗಳು
          • ಕ್ರಿಯಾ ಯೋಗದ 150 ಸಂವತ್ಸರಗಳು
          • ಕುಂಭ ಮೇಳ
          • ಹಿಂದಿನ ಕಾರ್ಯಕ್ರಮಗಳು
          • ಫೋಟೋ ಆಲ್ಬಮ್‌ಗಳು
          • ದೇವರನ್ನು ಒಟ್ಟಿಗೆ ಹುಡುಕುವುದು
  • ಪುಸ್ತಕಮಳಿಗೆ

Home > Gallery > ಜನ್ಮೋತ್ಸವ 2025

ಜನ್ಮೋತ್ಸವ 2025

  • English
  • हिन्दी
  • বাংলা
  • தமிழ்
  • తెలుగు
ರಾಂಚಿಯಲ್ಲಿ ಜನ್ಮೋತ್ಸವ ಆಚರಣೆಗಳು ಗುರು ಪೂಜೆಯೊಂದಿಗೆ ಪ್ರಾರಂಭವಾಗುತ್ತವೆ…
ಮತ್ತು ವೈಎಸ್ಎಸ್ ಸನ್ಯಾಸಿಗಳಿಂದ ಯಜ್ಞ.
ಪೂಜೆಯ ಸಮಯದಲ್ಲಿ ಬ್ರಹ್ಮಚಾರಿ ಕೈವಲ್ಯಾನಂದರು ಭಜನೆಗಳನ್ನು ಹಾಡಿದರು.
ಗುರು ಪೂಜೆಯ ನಂತರ ಭಂಡಾರ…

ಅಲ್ಲಿ ಸುಮಾರು 10,000 ಭಕ್ತರು ಪ್ರಸಾದವನ್ನು ಸೇವಿಸುತ್ತಾರೆ.
ಜನ್ಮೋತ್ಸವ ಆಚರಣೆಯ ಅಂಗವಾಗಿ, ವೈಎಸ್ಎಸ್ ರಾಂಚಿ ಆಶ್ರಮದ ಸಿಬ್ಬಂದಿಗೆ ಉಡುಗೊರೆಗಳನ್ನು ವಿತರಿಸಲಾಗುತ್ತದೆ.
ಕುಷ್ಠರೋಗ ಕಾಲೋನಿ ನಿವಾಸಿಗಳಿಗೆ ಸ್ವಾಮಿ ಶ್ರೇಯಾನಂದ ಅವರು ಕಂಬಳಿಗಳನ್ನು ವಿತರಿಸಿದರು ಮತ್ತು…
ಬ್ರಹ್ಮಚಾರಿ ನಾರಾಯಣಾನಂದ,…

ನೋಯ್ಡಾದ ಯೋಗದಾ ಸತ್ಸಂಗ ಶಾಖಾ ಆಶ್ರಮದಲ್ಲಿ ಜನ್ಮೋತ್ಸವದ ಸಂದರ್ಭದಲ್ಲಿ ಹೂವಿನ ಅಲಂಕಾರ.
ನೋಯ್ಡಾದ ನಾರಾಯಣ ಸೇವಾ ಸಮಯದಲ್ಲಿ ವೈಎಸ್ಎಸ್ ಸನ್ಯಾಸಿಗಳು ಪ್ರಸಾದ ಬಡಿಸುತ್ತಿರುವುದು.​
ಸ್ವಾಮಿ ಆದ್ಯಾನಂದರು “ಜರ್ನಿ ಟು ಸೆಲ್ಫ್-ರಿಯಲೈಝೇಷನ್” ಪುಸ್ತಕದ ಹಿಂದಿ ಅನುವಾದವನ್ನು ಬಿಡುಗಡೆ ಮಾಡಿದರು ಮತ್ತು ಜನ್ಮೋತ್ಸವದ ಆಚರಣೆಯ ಸಂದರ್ಭದಲ್ಲಿ ಸ್ಫೂರ್ತಿದಾಯಕ ಸತ್ಸಂಗವನ್ನು ನೀಡಿದರು.
ಸತ್ಸಂಗದಲ್ಲಿ 800 ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು.

ವೈಎಸ್ಎಸ್ ದಕ್ಷಿಣೇಶ್ವರ ಆಶ್ರಮದಲ್ಲಿ ಸ್ವಾಮಿ ಅಮರಾನಂದರು ಆರತಿ ಬೆಳಗಿದರು.
ದಕ್ಷಿಣೇಶ್ವರ ಆಶ್ರಮದಲ್ಲಿ ಪ್ರಭಾತ್ ಫೇರಿ.
ಬ್ರಹ್ಮಚಾರಿ ಸಹಜಾನಂದರು ದಕ್ಷಿಣೇಶ್ವರ ಆಶ್ರಮದಲ್ಲಿ ವಿಶೇಷ ಐದು ದಿನಗಳ ಜನ್ಮೋತ್ಸವ ಕಾರ್ಯಕ್ರಮದಲ್ಲಿ ವೈಎಸ್‌ಎಸ್‌ ಧ್ಯಾನ ತಂತ್ರವನ್ನು ಪುನರವಲೋಕನ ಮಾಡಿದರು.
ವೈಎಸ್ಎಸ್ ಸೇವಕರು ಭಕ್ತರಿಗೆ ಭಂಡಾರ ಪ್ರಸಾದವನ್ನು ಬಡಿಸುತ್ತಿದ್ದಾರೆ, ದಕ್ಷಿಣೇಶ್ವರ.

ವೈಎಸ್ಎಸ್ ದ್ವಾರಾಹಟ್ ಆಶ್ರಮದಲ್ಲಿ ಜನ್ಮೋತ್ಸವದ ವಿಶೇಷ ಸ್ಮರಣಾರ್ಥ ಧ್ಯಾನದ ಮುನ್ನ ಸ್ವಾಮಿ ವಾಸುದೇವಾನಂದರು ಆರತಿ ಬೆಳಗಿದರು.​
ವೈಎಸ್ಎಸ್ ದ್ವಾರಾಹಟ್ ಆಶ್ರಮದಲ್ಲಿ ಬಾಲಕೃಷ್ಣಾಲಯದ ಶಾಲಾ ಮಕ್ಕಳಿಗೆ ವಿಶೇಷ ಊಟವನ್ನು‌ ಬಡಿಸಲಾಯಿತು.
ವೈಎಸ್‌ಎಸ್‌ ಸಂನ್ಯಾಸಿಗಳು ಮತ್ತು ಭಕ್ತರು ಚೆನ್ನೈನ ಯೋಗದಾ ಸತ್ಸಂಗ ಶಾಖಾ ಆಶ್ರಮದಲ್ಲಿ ಪ್ರಭಾತ್ ಫೇರಿಗಾಗಿ ಸೇರಿದ್ದಾರೆ.
ಸ್ವಾಮಿ ಶುದ್ಧಾನಂದರು ಜನ್ಮೋತ್ಸವ ಆಚರಣೆಯ ಸಂದರ್ಭದಲ್ಲಿ ಸ್ಫೂರ್ತಿದಾಯಕ ಭಾಷಣ ಮಾಡಿದರು.

ಸಮೂಹ ಧ್ಯಾನದ ಕೊನೆಯಲ್ಲಿ ಭಕ್ತರು ವೈಎಸ್ಎಸ್ ಉಪಶಮನದಾಯಕ ತಂತ್ರವನ್ನು ಅಭ್ಯಾಸ ಮಾಡುತ್ತಿದ್ದಾರೆ.
ಜನ್ಮೋತ್ಸವ ಆಚರಣೆಯ ಅಂಗವಾಗಿ, ಬ್ರಹ್ಮಚಾರಿ ನಿರಂಜನಾನಂದರು ವೈಎಸ್ಎಸ್ ಚೆನ್ನೈ ಆಶ್ರಮದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನ್ನ ಮತ್ತು ತೊವ್ವೆ ವಿತರಿಸಿದರು.
ಸಿರಾಂಪುರ ಕೇಂದ್ರದಲ್ಲಿ ಜನ್ಮೋತ್ಸವ ಆಚರಣೆಯ ಸಂದರ್ಭದಲ್ಲಿ ಭಕ್ತರು ವಿಶೇಷ ಸತ್ಸಂಗಕ್ಕಾಗಿ ಸೇರಿದ್ದಾರೆ.
ಸ್ವಾಮಿ ಅಚ್ಯುತಾನಂದರು ಭಕ್ತರಿಗೆ ಪ್ರಸಾದ ವಿತರಿಸುತ್ತಿದ್ದಾರೆ.

ಕೋಲ್ಕತ್ತಾದ ಗರ್‌ಪಾರ್ ರಸ್ತೆಯಲ್ಲಿರುವ ಕೇಂದ್ರವೂ ಸೇರಿದಂತೆ ವಿವಿಧ ವೈಎಸ್ಎಸ್ ಕೇಂದ್ರಗಳು ಮತ್ತು ಮಂಡಳಿಗಳು ಪ್ರಭಾತ್ ಫೇರಿಯನ್ನು ಆಯೋಜಿಸಿದವು…​
ತೆಲ್ಲರಿ, ಪಶ್ಚಿಮ ಬಂಗಾಳ…
ಗುಂಟೂರು, ಆಂಧ್ರ ಪ್ರದೇಶ…
ಹುಬ್ಬಳ್ಳಿ, ಕರ್ನಾಟಕ…

ಲಕ್ನೋ, ಉತ್ತರ ಪ್ರದೇಶ, ಮತ್ತು…
ಗುರುಗ್ರಾಮ, ಹರ್‌ಯಾನ.
ದೆಹಲಿ ಕೇಂದ್ರದ ಸ್ವಯಂಸೇವಕರು ಸಾರ್ವಜನಿಕರಿಗೆ ಭಂಡಾರ ಪ್ರಸಾದವನ್ನು ಬಡಿಸುತ್ತಿದ್ದಾರೆ.
ಕರ್ನಾಟಕದ ಧಾರವಾಡ ಸೇರಿದಂತೆ ವಿವಿಧ ವೈಎಸ್‌ಎಸ್ ಕೇಂದ್ರಗಳು ಮತ್ತು ಮಂಡಳಿಗಳಲ್ಲಿ ವಿಶೇಷ ಜನ್ಮೋತ್ಸವ ಕಾರ್ಯಕ್ರಮಕ್ಕಾಗಿ ಭಕ್ತರು ಸೇರಿದ್ದಾರೆ…

ಭೋಪಾಲ್‌, ಮಧ್ಯ ಪ್ರದೇಶ…
ಲೂಧಿಯಾನ, ಪಂಜಾಬ್…
ಮೀರಜ್‌, ಮಹಾರಾಷ್ಟ್ರ…
ಸಂತ ಕಬೀರ ನಗರ, ಉತ್ತರ ಪ್ರದೇಶ…

ಸುರಾನ, ರಾಜಸ್ಥಾನ…
ತಿರುಪ್ಪೂರ್‌, ತಮಿಳು ನಾಡು…
ಅಜ್ಮೇರ್, ರಾಜಸ್ಥಾನ…
ಚಂಡೀಗಢ, ಹರ್‌ಯಾನ…

ಡೆಹ್ರಾಡೂನ್‌, ಉತ್ತರಾಖಂಡ…
ಕಣ್ಣೂರು, ಕೇರಳ, ಮತ್ತು…
ಅಮೃತಸರ, ಪಂಜಾಬ್.

ಡಿವೊಟೀ ಪೋರ್ಟಲ್
ಆನ್‌ಲೈನ್‌ ಧ್ಯಾನ
ಧ್ಯಾನ ಕೇಂದ್ರಗಳು
ಸ್ವಯಂಸೇವಕ ಶಿಷ್ಯರ ಬಳಗ
ಸ್ವಯಂಸೇವಕ ಪೋರ್ಟಲ್
ಪುಸ್ತಕಮಳಿಗೆ

  • ಮುಖ್ಯ ಲಿಂಕ್‌ಗಳು

ಪ್ರಾರ್ಥನೆಗಳಿಗಾಗಿ ವಿನಂತಿಸಿಕೊಳ್ಳಿ
ಮುಂದೆ ಬರಲಿರುವ ಕಾರ್ಯಕ್ರಮಗಳು
ದೇಣಿಗೆ ನೀಡಿ
ಸಮಾಚಾರ ಮತ್ತು ಬ್ಲಾಗ್
ನನ್ನ ಖಾತೆ

  • ವೈಎಸ್‌ಎಸ್‌ಗೆ ಹೊಸಬರೆ?

ಧ್ಯಾನ ಮಾಡಲು ಕಲಿಯಿರಿ
ಉಚಿತ ಸಾಹಿತ್ಯ
ಕ್ರಿಯಾ ಯೋಗ ಮಾರ್ಗ

  • ಸಂಪರ್ಕಿಸಿ

ಆಗಾಗ್ಗೆ ಕೇಳುವ ಪ್ರಶ್ನೆಗಳನ್ನು ನೋಡಿ
ನಮಗೆ ಇಮೇಲ್‌ ಮಾಡಿ
ಕರೆ ಮಾಡಿ: (0651) 6655 555
ಸೇವಾ ಅವಕಾಶಗಳು

PY-legacy

ಮಾಸಿಕ ಸುದ್ದಿಪತ್ರಕ್ಕೆ ಚಂದಾದಾರರಾಗಿ

ನಿಯತಕಾಲಿಕೆಗೆ ಚಂದಾದಾರರಾಗಿ

ವೈಎಸ್‌ಎಸ್‌ನೊಂದಿಗೆ ಜೊತೆಗೂಡಿ

ಕೃತಿಸ್ವಾಮ್ಯ © 2026 ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್.‌ ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ.

ಗೌಪ್ಯತಾ ನೀತಿ     ಬಳಕೆಯ ನಿಯಮಗಳು

Please share your location to continue.

Check our help guide for more info.

share your location