-
- ಸ್ವಾಮಿ ಆದ್ಯಾನಂದರು “ಜರ್ನಿ ಟು ಸೆಲ್ಫ್-ರಿಯಲೈಝೇಷನ್” ಪುಸ್ತಕದ ಹಿಂದಿ ಅನುವಾದವನ್ನು ಬಿಡುಗಡೆ ಮಾಡಿದರು ಮತ್ತು ಜನ್ಮೋತ್ಸವದ ಆಚರಣೆಯ ಸಂದರ್ಭದಲ್ಲಿ ಸ್ಫೂರ್ತಿದಾಯಕ ಸತ್ಸಂಗವನ್ನು ನೀಡಿದರು.
-
- ಬ್ರಹ್ಮಚಾರಿ ಸಹಜಾನಂದರು ದಕ್ಷಿಣೇಶ್ವರ ಆಶ್ರಮದಲ್ಲಿ ವಿಶೇಷ ಐದು ದಿನಗಳ ಜನ್ಮೋತ್ಸವ ಕಾರ್ಯಕ್ರಮದಲ್ಲಿ ವೈಎಸ್ಎಸ್ ಧ್ಯಾನ ತಂತ್ರವನ್ನು ಪುನರವಲೋಕನ ಮಾಡಿದರು.
-
- ವೈಎಸ್ಎಸ್ ದ್ವಾರಾಹಟ್ ಆಶ್ರಮದಲ್ಲಿ ಜನ್ಮೋತ್ಸವದ ವಿಶೇಷ ಸ್ಮರಣಾರ್ಥ ಧ್ಯಾನದ ಮುನ್ನ ಸ್ವಾಮಿ ವಾಸುದೇವಾನಂದರು ಆರತಿ ಬೆಳಗಿದರು.
-
- ವೈಎಸ್ಎಸ್ ಸಂನ್ಯಾಸಿಗಳು ಮತ್ತು ಭಕ್ತರು ಚೆನ್ನೈನ ಯೋಗದಾ ಸತ್ಸಂಗ ಶಾಖಾ ಆಶ್ರಮದಲ್ಲಿ ಪ್ರಭಾತ್ ಫೇರಿಗಾಗಿ ಸೇರಿದ್ದಾರೆ.
-
- ಜನ್ಮೋತ್ಸವ ಆಚರಣೆಯ ಅಂಗವಾಗಿ, ಬ್ರಹ್ಮಚಾರಿ ನಿರಂಜನಾನಂದರು ವೈಎಸ್ಎಸ್ ಚೆನ್ನೈ ಆಶ್ರಮದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನ್ನ ಮತ್ತು ತೊವ್ವೆ ವಿತರಿಸಿದರು.
-
- ಕೋಲ್ಕತ್ತಾದ ಗರ್ಪಾರ್ ರಸ್ತೆಯಲ್ಲಿರುವ ಕೇಂದ್ರವೂ ಸೇರಿದಂತೆ ವಿವಿಧ ವೈಎಸ್ಎಸ್ ಕೇಂದ್ರಗಳು ಮತ್ತು ಮಂಡಳಿಗಳು ಪ್ರಭಾತ್ ಫೇರಿಯನ್ನು ಆಯೋಜಿಸಿದವು…
-
- ಕರ್ನಾಟಕದ ಧಾರವಾಡ ಸೇರಿದಂತೆ ವಿವಿಧ ವೈಎಸ್ಎಸ್ ಕೇಂದ್ರಗಳು ಮತ್ತು ಮಂಡಳಿಗಳಲ್ಲಿ ವಿಶೇಷ ಜನ್ಮೋತ್ಸವ ಕಾರ್ಯಕ್ರಮಕ್ಕಾಗಿ ಭಕ್ತರು ಸೇರಿದ್ದಾರೆ…




















































