-
- ವೈಎಸ್ಎಸ್ ದ್ವಾರಾಹಟ್ ಆಶ್ರಮದಲ್ಲಿ ಜನ್ಮೋತ್ಸವದ ನಿಮಿತ್ತ ಆಯೋಜಿಸಲಾದ ವಿಶೇಷ ಸ್ಮರಣಾರ್ಥ ಧ್ಯಾನದ ಮೊದಲು ಸ್ವಾಮಿ ವಾಸುದೇವಾನಂದರು ಆರತಿಯನ್ನು ನೆರವೇರಿಸಿದರು.
-
- ಸ್ವಾಮಿ ಪವಿತ್ರಾನಂದರು ಚೆನ್ನೈನ ಯೋಗದಾ ಸತ್ಸಂಗ ಶಾಖಾ ಆಶ್ರಮದಲ್ಲಿ ಬೆಳಗಿನ ಮೆರವಣಿಗೆಯ ಮೊದಲು ಪ್ರಾರ್ಥನೆಯನ್ನು ನಡೆಸಿಕೊಟ್ಟರು.
-
- ಸ್ವಾಮಿ ಶ್ರೇಯಾನಂದರು ದಕ್ಷಿಣೇಶ್ವರ ಆಶ್ರಮದಲ್ಲಿ ನಡೆದ ವಿಶೇಷ ಐದು ದಿನಗಳ ಜನ್ಮೋತ್ಸವ ಕಾರ್ಯಕ್ರಮದ ಸಮಯದಲ್ಲಿ ವೈಎಸ್ಎಸ್ ಧ್ಯಾನ ತಂತ್ರಗಳನ್ನು ಪರಿಶೀಲಿಸಿದರು.
-
- ಗರ್ಪಾರ್ ರಸ್ತೆ ಕೇಂದ್ರ, ಕೋಲ್ಕತ್ತಾ ಸೇರಿದಂತೆ ವಿವಿಧ ವೈಎಸ್ಎಸ್ ಕೇಂದ್ರಗಳು ಮತ್ತು ಮಂಡಳಿಗಳಿಂದಲೂ ಬೆಳಗಿನ ಮೆರವಣಿಗೆಯನ್ನು ಆಯೋಜಿಸಲಾಯಿತು…
-
- ಗುಜರಾತ್ನ ಅಹಮದಾಬಾದ್ ನಗರವೂ ಸೇರಿದಂತೆ ವಿವಿಧ ಕೇಂದ್ರ ಮತ್ತು ಮಂಡಳಿಗಳಲ್ಲಿ ಭಕ್ತರು ಜನ್ಮೋತ್ಸವದ ವಿಶೇಷ ಸಮೂಹ ಧ್ಯಾನಕ್ಕಾಗಿ ಸೇರುತ್ತಾರೆ…





























































