-
- ಆಂಧ್ರಪ್ರದೇಶದ ತಿರುಪತಿಯಲ್ಲಿ ಹೊಸ ಧ್ಯಾನ ಮಂದಿರವನ್ನು ಉದ್ಘಾಟಿಸಲು ಮೆರವಣಿಗೆಯಲ್ಲಿ ವೈಎಸ್ಎಸ್ ಸನ್ಯಾಸಿಗಳು ಮತ್ತು ಭಕ್ತರು ಭಕ್ತಿಗೀತೆಗಳನ್ನು ಹಾಡಿದರು.
-
- ಪುದುಚೇರಿಯಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮದಲ್ಲಿ ಸ್ವಾಮಿ ಶುದ್ಧಾನಂದರು ಚೈತನ್ಯದಾಯಕ ವ್ಯಾಯಾಮಗಳನ್ನು ಮುನ್ನಡೆಸಿದರು.
-
- ಸ್ವಾಮಿಗಳಾದ ಶುದ್ಧಾನಂದರು ಮತ್ತು ಪವಿತ್ರಾನಂದರು, ಹಾಗೂ ಬ್ರಹ್ಮಚಾರಿಗಳಾದ ನಿರಂಜನಾನಂದರು ಮತ್ತು ವಿರಜಾನಂದರು ಪುದುಚೇರಿಯಲ್ಲಿ ನಡೆದ ಕಾರ್ಯಕ್ರಮದ ನಂತರ ಭಕ್ತರೊಂದಿಗೆ ಸಮೂಹ ಛಾಯಾಚಿತ್ರಕ್ಕಾಗಿ ಸೇರಿಕೊಂಡರು.
-
- ಸ್ವಾಮಿ ಶುದ್ಧಾನಂದರು ಮತ್ತು ಬ್ರಹ್ಮಚಾರಿ ವಿರಜಾನಂದರು ತಮಿಳುನಾಡಿನ ತಿರುಪ್ಪೂರ್ನಲ್ಲಿ ಒಂದು ದಿನದ ಕಾರ್ಯಕ್ರಮವನ್ನು ನಡೆಸಿದರು.
-
- ಜೈಪುರದಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮದ ನಂತರ ಸನ್ಯಾಸಿಗಳು ಮತ್ತು ಸ್ವಯಂಸೇವಕರು ಸಮೂಹ ಛಾಯಾಚಿತ್ರಕ್ಕಾಗಿ ಒಟ್ಟುಗೂಡಿದರು.
-
- ಛತ್ತೀಸ್ಗಢದ ರಾಯಪುರದಲ್ಲಿ ಸ್ವಾಮಿಗಳಾದ ಲಲಿತಾನಂದರು ಮತ್ತು ಆದ್ಯಾನಂದರು, ಹಾಗೂ ಬ್ರಹ್ಮಚಾರಿ ಚಿನ್ಮಯಾನಂದರು ಮೂರು ದಿನಗಳ ಕಾರ್ಯಕ್ರಮವನ್ನು ನಡೆಸಿದರು.
-
- ಕರ್ನಾಟಕದ ಬೆಳಗಾವಿಯಲ್ಲಿ ಹೊಸ ಧ್ಯಾನ ಮಂದಿರವನ್ನು ಉದ್ಘಾಟಿಸುವ ಮೊದಲು ಸ್ವಾಮಿ ಶ್ರದ್ಧಾನಂದರು ಆರತಿ ಮಾಡುತ್ತಿರುವುದು.
-
- ಬ್ರಹ್ಮಚಾರಿಗಳಾದ ಸಚ್ಚಿದಾನಂದ ಮತ್ತು ಶಾಂಭವಾನಂದ ಅವರು ಗಾಂಧೀಧಾಮದಲ್ಲಿ ಒಂದು ದಿನದ ಕಾರ್ಯಕ್ರಮಗಳನ್ನು ನಡೆಸುತ್ತಾರೆ ಮತ್ತು…
-
- ಸ್ವಾಮಿ ನಿಗಮಾನಂದ ಮತ್ತು ಬ್ರಹ್ಮಚಾರಿ ಸಹಜಾನಂದ ಅವರು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಒಂದು ದಿನದ ಕಾರ್ಯಕ್ರಮವನ್ನು ನಡೆಸಿದರು.
-
- ಸ್ವಾಮಿ ಕೇದಾರಾನಂದ ಮತ್ತು ಬ್ರಹ್ಮಚಾರಿ ವಿನಮ್ರಾನಂದ ಅವರು ಒಂದು ದಿನದ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ವಿಜಿಯನಗರಂ ಮತ್ತು…
-
- ಸ್ವಾಮಿಗಳಾದ ಅಚ್ಯುತಾನಂದ, ಆದ್ಯಾನಂದ ಮತ್ತು ಬ್ರಹ್ಮಚಾರಿ ಸೌಮ್ಯಾನಂದ ಅವರು ಪಂಜಾಬ್ನ ಲುಧಿಯಾನದಲ್ಲಿ ಮೂರು ದಿನಗಳ ಕಾರ್ಯಕ್ರಮವನ್ನು ನಡೆಸಿದರು.











































