ಮುಖ್ಯಲಿಂಕ್ಗಳು
ಪ್ರಾರ್ಥನೆ
ಪಾಠಗಳು
ಡಿವೊಟೀ ಪೋರ್ಟಲ್
ನನ್ನ ಖಾತೆ
ದೇಣಿಗೆ ನೀಡಿ
ಕನ್ನಡ
English
हिन्दी
বাংলা
தமிழ்
తెలుగు
ಕನ್ನಡ
English
हिन्दी
বাংলা
தமிழ்
తెలుగు
ಮುಖ್ಯಲಿಂಕ್ಗಳು
ಪ್ರಾರ್ಥನೆ
ಪಾಠಗಳು
ಡಿವೊಟೀ ಪೋರ್ಟಲ್
ನನ್ನ ಖಾತೆ
ದೇಣಿಗೆ ನೀಡಿ
ಪರಮಹಂಸ ಯೋಗಾನಂದ
ಜೀವನ ಚರಿತ್ರೆ
ಬಾಲ್ಯ ಮತ್ತು ಆಧ್ಯಾತ್ಮಿಕ ಅನ್ವೇಷಣೆ
ಜಾಗತಿಕ ಧರ್ಮಪ್ರಚಾರದ ಆರಂಭ
ಪಶ್ಚಿಮದ ಒಬ್ಬ ಯೋಗ ಪ್ರವರ್ತಕ
ಭಾರತಕ್ಕೆ ಪುನರಾಗಮನ
ಒಂದು ಆಧ್ಯಾತ್ಮಿಕ ಸಂಸ್ಥೆ
ಅಂತಿಮ ವರ್ಷಗಳು ಮತ್ತು ಮಹಾಸಮಾಧಿ
ಆಧ್ಯಾತ್ಮಿಕ ಪರಂಪರೆ
ಪರಮಹಂಸ ಯೋಗಾನಂದರನ್ನು ಆಲಿಸಿ
ಪುಸ್ತಕಗಳು ಮತ್ತು ಮುದ್ರಿಕೆಗಳು
ಯೋಗಿಯ ಆತ್ಮಕಥೆ
ಆಧ್ಯಾತ್ಮಿಕ ಮೇರುಕೃತಿಯ ರಚನೆ
ಆಪ್ತ ಶಿಷ್ಯರ ಕಥನಗಳು
ಅಭಿಪ್ರಾಯಗಳು ಮತ್ತು ವಿಮರ್ಶೆಗಳು
ಜಗದಾದ್ಯಂತದ ಅನುವಾದಗಳು
ಯೋಗಿಯ ಆತ್ಮಕಥೆ ಎಂಪಿ3 ಆವೃತ್ತಿ
ನಂತರದ ಆವೃತ್ತಿಗಳಿಗೆ ಯೋಗಾನಂದರ ಆಶಯಗಳು
ಬೇರೆಯವರು ಏನು ಹೇಳಿದ್ದಾರೆ
ಲೇಖಕರು ಮತ್ತು ಪ್ರಕಾಶಕರು
ಶಿಕ್ಷಣತಜ್ಞರು ಮತ್ತು ವೈಜ್ಞಾನಿಕ ಸಮುದಾಯ
ರಾಜಕೀಯ ಮತ್ತು ಸರ್ಕಾರದ ಪ್ರಸಿದ್ಧ ವ್ಯಕ್ತಿಗಳು
ಧಾರ್ಮಿಕ ಮುಖ್ಯಸ್ಥರು
ಶಿಷ್ಯಂದಿರು ಸ್ಮರಿಸಿಕೊಳ್ಳುತ್ತಾರೆ
ವೈಎಸ್ಎಸ್ ಬಗ್ಗೆ
ಧ್ಯೇಯಗಳು ಮತ್ತು ಆದರ್ಶಗಳು
ಗುರು-ಶಿಷ್ಯ ಸಂಬಂಧ
ಯೋಗದಾ ಸತ್ಸಂಗ ಸಂನ್ಯಾಸ ಶ್ರೇಣಿ
ಸ್ವಯಂಸೇವಕ ಶಿಷ್ಯರ ಬಳಗ
ಹೊಸ ಸಂದರ್ಶಕರು
ಆಗಾಗ್ಗೆ ಕೇಳುವ ಪ್ರಶ್ನೆಗಳು
ಶಬ್ದಾರ್ಥ ಸಂಗ್ರಹ
ಉಚಿತ ಸಾಹಿತ್ಯ ಮತ್ತು ಪ್ರಕಟಣೆಗಳ ಪಟ್ಟಿ
ಪರಂಪರೆ ಮತ್ತು ಮುಂದಾಳತ್ವ
ವೈಎಸ್ಎಸ್ ಗುರು ಪರಂಪರೆ
ಸಂಸ್ಥೆಯ ಮುಂದಾಳತ್ವ
ವೈಎಸ್ಎಸ್ ಅನ್ನು ಬೆಂಬಲಿಸಲು
ದೇಣಿಗೆ
ದೇಣಿಗೆಗೆ ಮನವಿ
(FCRA) ವರದಿಗಳು
ನಮ್ಮನ್ನು ಸಂಪರ್ಕಿಸಿ
ನಮಗೆ ಇಮೇಲ್ ಮಾಡಿ
ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಿ
ನಿಮ್ಮ ಅನುಭವವನ್ನು ಹಂಚಿಕೊಳ್ಳಿ
ಒಂದು ಧ್ಯಾನ ಕೇಂದ್ರವನ್ನು ಸಂಪರ್ಕಿಸಿ
ಧ್ಯಾನ & ಕ್ರಿಯಾ ಯೋಗ
ಧ್ಯಾನ ಮಾಡಲು ಕಲಿಯಿರಿ
ಧ್ಯಾನ ಮಾಡುವುದು ಹೇಗೆ
ಆರಂಭಿಗರ ಒಂದು ಧ್ಯಾನ
ಮಾರ್ಗದರ್ಶಿತ ಧ್ಯಾನಗಳು
ನಿಮ್ಮ ಪ್ರದೇಶದಲ್ಲಿನ ಧ್ಯಾನ ಕಾರ್ಯಕ್ರಮಗಳು
ಕೀರ್ತನೆಯ ದೈವೀ ಕಲೆ
ಭಕ್ತಿ ಗಾಯನದ ಶಕ್ತಿ
ದಿವ್ಯ ಗೀತೆಗಳನ್ನು ಕೇಳಿ
ಗೃಹ ಅಧ್ಯಯನಕ್ಕಾಗಿ ಪಾಠಗಳು
ಕನ್ನಡ ಪಾಠಗಳು
ಪಾಠಗಳ ಅರ್ಜಿ ನಮೂನೆ
ಪಾಠಗಳು — ಪದೇ ಪದೇ ಕೇಳುವ ಪ್ರಶ್ನೆಗಳು
ಡಿಜಿಟಲ್ ಆಪ್
ಆಪ್ ಬಗ್ಗೆ
ಆಪ್ ಬಗ್ಗೆ ಆಗಾಗ್ಗೆ ಕೇಳುವ ಪ್ರಶ್ನೆಗಳು
ಧ್ಯಾನದ ಕ್ರಿಯಾ ಯೋಗ ಮಾರ್ಗ
ಕ್ರಿಯಾ ಯೋಗದ ಪ್ರಯೋಜನಗಳು
ನಿಜವಾಗಿಯೂ, ಯೋಗ ಎಂದರೇನು?
ಪತಂಜಲಿಯ ರಾಜಯೋಗದ ಕ್ರಮಬದ್ಧ ಅಷ್ಟಾಂಗ ಮಾರ್ಗ
“ಯೋಗದ ಸಾರ್ವತ್ರಿಕತೆ” ಪರಮಹಂಸ ಯೋಗಾನಂದರಿಂದ
ಆಧ್ಯಾತ್ಮಿಕ ಜೀವನ
ಬದುಕುವುದು-ಹೇಗೆ ಕುರಿತ ಜ್ಞಾನ
ಜೀವನದ ಉದ್ದೇಶ
ಸಂತೋಷ
ಯಶಸ್ಸು ಮತ್ತು ಅಭ್ಯುದಯ
ಆರೋಗ್ಯ ಮತ್ತು ಉಪಶಮನ
ಆಂತರಿಕ ಸುರಕ್ಷತೆ
ಭಯವನ್ನು ಜಯಿಸುವುದು
ಕ್ಷಮಾಗುಣ
ಕೋಪವನ್ನು ಜಯಿಸುವುದು
ಸಂಬಂಧಗಳು
ಒಬ್ಬ ಗುರುವಿನ ಪಾತ್ರ
ಮರಣ ಮತ್ತು ನಷ್ಟ
ಸಂಕಷ್ಟದ ಈ ಸಮಯಗಳಲ್ಲಿ ಆಧ್ಯಾತ್ಮಿಕ ಬೆಳಕು
ಪ್ರಾರ್ಥನೆಯ ಶಕ್ತಿಯನ್ನು ಉಪಯೋಗಿಸುವುದು
ಪ್ರಾರ್ಥನೆ
ಜಾಗತಿಕ ಪ್ರಾರ್ಥನಾ ಸಮೂಹ
ಪ್ರಾರ್ಥನೆಗಾಗಿ ವಿನಂತಿಸಿಕೊಳ್ಳಿ
ದೃಢೀಕರಣಗಳು
ಶಾಸ್ತ್ರಗಳ ನಿಗೂಢ ಸತ್ಯಗಳು
ಸುವಾರ್ತೆಗಳು
ಭಗವದ್ಗೀತೆ
ರುಬಾಯತ್
ಯೋಗದಾ ಸತ್ಸಂಗ ನಿಯತಕಾಲಿಕೆ
ಅಧ್ಯಕ್ಷರಿಂದ ಸಂದೇಶಗಳು
ಯುವ ಸತ್ಸಂಗಗಳು
ಆಶ್ರಮಗಳು & ಕೇಂದ್ರಗಳು
ಆಶ್ರಮಗಳು
ರಾಂಚಿ
ದಕ್ಷಿಣೇಶ್ವರ
ದ್ವಾರಾಹಟ್
ನೋಯ್ಡಾ
ಚೆನ್ನೈ
ಧ್ಯಾನ ಶಿಬಿರಗಳು ಮತ್ತು ಧ್ಯಾನ ಕೇಂದ್ರಗಳು
ಎಲ್ಲಾ ಧ್ಯಾನ ಶಿಬಿರಗಳನ್ನು ನೋಡಿ
ಎಲ್ಲಾ ಕೇಂದ್ರಗಳನ್ನು ನೋಡಿ
ಅಂತರರಾಷ್ಟ್ರೀಯ ನೆಲೆಗಳು
ಆನ್ಲೈನ್ ಧ್ಯಾನ ಕೇಂದ್ರ
ಬಗ್ಗೆ
ಭಾಗವಹಿಸುವುದು ಹೇಗೆ
ಕಾರ್ಯಕ್ರಮಗಳ ಪಟ್ಟಿ
ಸಹಾಯವಾಣಿ
ಕಾರ್ಯಕ್ರಮಗಳು
ಆನ್ಲೈನ್ ಧ್ಯಾನ
ಬಗ್ಗೆ
ಭಾಗವಹಿಸುವುದು ಹೇಗೆ
ಕಾರ್ಯಕ್ರಮಗಳ ಪಟ್ಟಿ
ಸಹಾಯವಾಣಿ
ವೈಯಕ್ತಿಕ ಕಾರ್ಯಕ್ರಮಗಳು
ಸಾಧನ ಸಂಗಮಗಳು
ಧ್ಯಾನ ಶಿಬಿರಗಳು
ಸಂನ್ಯಾಸಿಗಳ ಪ್ರವಾಸಗಳು ಮತ್ತು ಕ್ರಿಯಾ ಸಮಾರಂಭಗಳು
ಭಾನುವಾರದ ಸತ್ಸಂಗ
ಈಗಾಗಲೇ ಆಗಿರುವ ಕಾರ್ಯಕ್ರಮಗಳು
ಕ್ರಿಯಾ ಯೋಗದ 150 ಸಂವತ್ಸರಗಳು
ಕುಂಭ ಮೇಳ
ಹಿಂದಿನ ಕಾರ್ಯಕ್ರಮಗಳು
ಫೋಟೋ ಆಲ್ಬಮ್ಗಳು
ದೇವರನ್ನು ಒಟ್ಟಿಗೆ ಹುಡುಕುವುದು
ಪುಸ್ತಕಮಳಿಗೆ
Home
>
Gallery
>
ದಿಹಿಕಾ ತೀರ್ಥಯಾತ್ರೆ
ದಿಹಿಕಾ ತೀರ್ಥಯಾತ್ರೆ
ಬೆಳಗಿನ ನಡಿಗೆಯು ಆಶ್ರಮದಿಂದ ಪ್ರಾತಃಕಾಲ 5:00 ಗಂಟೆಗೆ ಪ್ರಾರಂಭ.
ಉತ್ಸಾಹ ಭರಿತ ಭಕ್ತರು ಶೋಭಾ ಯಾತ್ರೆಯಲ್ಲಿ ಪಾಲುಗೊಂಡರು.
ಪಲ್ಲಕ್ಕಿಯನ್ನು ರಾಂಚಿಯ ರೈಲ್ವೆ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಲಾಯಿತು.
1400 ಭಕ್ತರು ಮತ್ತು ಸನ್ಯಾಸಿಗಳು, ದಿಹಿಕಾಗೆ ವಿಶೇಷ ಚಾರ್ಟರ್ಡ್ ರೈಲನ್ನು ಹತ್ತಿದರು.
17 ಬೋಗಿಗಳಲ್ಲಿ ಪ್ರತಿಯೊಂದೂ, ಉಪಹಾರ, ನೀರು ಮತ್ತು ಪಾನೀಯಗಳಿಂದ ತುಂಬಿಹೋಗಿತ್ತು.
ಸ್ವಾಮೀಜಿಗಳು ಭಾರತೀಯ ರೈಲ್ವೆ ಅಧಿಕಾರಿಗಳಿಗೆ ಶುಭ ಕೋರಿದರು.
ರೈಲು ಹೊರಡುವ ಮುನ್ನ ಆರತಿ ಮಾಡಲಾಯಿತು.
ರೈಲು ದಿಹಿಕಾ ಕಡೆಗೆ ಹೊರಡಲು ಹಸಿರು ನಿಶಾನೆ ತೋರಿಸಿದರು.
ಸ್ವಾಮಿ ಪವಿತ್ರಾನಂದರು ತಮ್ಮ ಬೋಗಿಯಲ್ಲಿ ಧ್ಯಾನವನ್ನು ಮುನ್ನಡೆಸಿದರು.
ಭಕ್ತರು ದಿವ್ಯ ಗಾನದಲ್ಲಿ ಒಟ್ಟುಗೂಡಿದರು…
ತದನಂತರದ ಧ್ಯಾನ.
ಭಕ್ತರು ಅದ್ದೂರಿ ಉಪಹಾರವನ್ನು ಆನಂದಿಸಿದರು ಮತ್ತು…
ದೈವಿಕ ಸಹಭಾಗಿತ್ವ.
ದಿಹಿಕಾ ಭಕ್ತರು ಕೇಂದ್ರದ ಮುಂಭಾಗದಿಂದ, ಅಲ್ಲಿಗೆ ಆಗಮಿಸುತ್ತಿರುವ ರೈಲಿಗೆ ಕೈಬೀಸಿದರು.
ಹರ್ಷೋದ್ಗಾರದ ನಿರೀಕ್ಷೆಯೊಂದಿಗೆ, ಭಕ್ತರು ಈ ರೈಲು ನಿಲ್ದಾಣಕ್ಕೆ ಆಗಮಿಸಿದರು.
ತಾತ್ಕಾಲಿಕ ಪ್ರವೇಶ ದ್ವಾರ, ಯಾತ್ರಿಕರನ್ನು ಸ್ವಾಗತಿಸಿತು.
ಪಲ್ಲಕ್ಕಿಯನ್ನು (ರೈಲು) ನಿಲ್ದಾಣದಿಂದ ಕೇಂದ್ರದವರೆಗೆ ತೆಗೆದುಕೊಂಡು ಬರಲಾಯಿತು.
ಗುರುದೇವರ ಪುಣ್ಯ ನಾಮ ಸಂಕೀರ್ತನೆ ಮಾಡಿದರು.
ರಾಂಚಿಯ ಭಕ್ತರೊಂದಿಗೆ, ಸ್ಥಳೀಯ ಹಾಗೂ ದಕ್ಷಿಣೇಶ್ವರದ ಭಕ್ತರು ಸೇರಿಕೊಂಡರು.
ಸ್ಥಳೀಯ ಭಕ್ತರು ಪುಷ್ಪವೃಷ್ಟಿಯೊಂದಿಗೆ ಆತ್ಮೀಯವಾದ ಸಾಂಪ್ರದಾಯಿಕ ಸ್ವಾಗತ ಕೋರಿದರು…
ಶಂಖಗಳನ್ನು ಊದಿದರು.
ಶೋಭಾಯಾತ್ರೆಯು ಪವಿತ್ರ ಮೈದಾನವನ್ನು ಪ್ರವೇಶಿಸಿತು.
1935-36 ರಲ್ಲಿ ಗುರುದೇವರು ಆಸೀನರಾಗಿದ್ದ ಸ್ಥಳವು ಈಗ ಮಂದಿರವಾಗಿದೆ.
ನೆಲದ ಮೇಲಿರುವ ಒಂದು ಘೋಷಣಾ ಫಲಕವು ಈ ಇತಿಹಾಸವನ್ನು ತಿಳಿಸುತ್ತದೆ.
ಸ್ವಾಮಿ ಮಾಧವಾನಂದರು ಚೈತನ್ಯದಾಯಕ ವ್ಯಾಯಾಮಗಳನ್ನು ಮುನ್ನಡೆಸಿದರು.
ಸ್ವಾಮಿ ಸ್ಮರಣಾನಂದರು ‘ಗುರು-ಶಿಷ್ಯರ ಬಾಂಧವ್ಯ’ದ ಬಗ್ಗೆ ಉಪನ್ಯಾಸ ಮಾಡಿದರು.
ಸ್ವಾಮಿ ವಿಶ್ವಾನಂದರು ವೈಎಸ್ಎಸ್ನ ಇತಿಹಾಸವನ್ನು ದಿಹಿಕಾದಿಂದ ಆರಂಭಿಸಿ ವಿವರಿಸಿದರು.
1600 ಕ್ಕೂ ಹೆಚ್ಚು ಭಕ್ತರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಸ್ವಾಮಿ ನಿರ್ವಾಣಾನಂದರು ಆರತಿ ಬೆಳಗಿದರು.
ಭಕ್ತರು ಇತ್ತೀಚೆಗೆ ಬಿಡುಗಡೆ ಹೊಂದಿದ ವೈಎಸ್ಎಸ್ ಅಂಚೆ ಚೀಟಿಯ ಮೊದಲ ದಿನದ ಕವರನ್ನು ಸ್ವೀಕರಿಸಿದರು.
ವಿಶೇಷ ಬೆಂಗಾಲಿ ಊಟವನ್ನು ಭೋಜನಕ್ಕೆ ಬಡಿಸಲಾಯಿತು.
ಬ್ರಹ್ಮಚಾರಿ ಸೌಜನ್ಯಾನಂದರು ಮಧ್ಯಾಹ್ನದ ಭಜನೆಯ ಅವಧಿಯನ್ನು ಮುನ್ನಡೆಸಿದರು.
ಲಿಚಿ ವೇದಿಯಿಂದ ತಂದ, ಲಿಚಿ ಮರದ ಸಸಿಯನ್ನು ಎಸ್ಆರ್ಎಫ್ನ ಸಂದರ್ಶಕ ಸನ್ಯಾಸಿಗಳಿಂದ ನೆಡಿಸಲಾಯಿತು.
ಕೊಳದ ಸುತ್ತಲೂ ಆರಾಮದ ಕೆಲವು ಕ್ಷಣಗಳು.
ಭಕ್ತರು ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಿದರು.
ಹೃದಯ ತುಂಬಿ ಬಂದ ಭಕ್ತಿ ಹಾಗೂ ಆಜೀವ ಪರ್ಯಂತದ ನೆನಪುಗಳೊಡನೆ, ಹಿಂತಿರುಗಲು ರೈಲು ನಿಲ್ದಾಣದಲ್ಲಿ ಕಾಯುತ್ತಿರುವುದು.