Event Category: Discourses

ವೈಎಸ್‌ಎಸ್‌ ಪಾಠಗಳ ಹೊಸ ಆವೃತ್ತಿಯ ಕನ್ನಡ ಅನುವಾದದ ಲೋಕಾರ್ಪಣೆ

⁠ಈ ಕಾರ್ಯಕ್ರಮವು ಈಗ ಮುಕ್ತಾಯಗೊಂಡಿದೆ. ಮುಂದೆ ಆಯೋಜಿಸುವ ಘಟನಾವಳಿಯಲ್ಲಿ ನೀವು ನಮ್ಮೊಂದಿಗೆ ಭಾಗಿಯಾಗಲು ಇಚ್ಛಿಸಿದಲ್ಲಿ, ದಯವಿಟ್ಟು ಘಟನಾವಳಿಗಳು ಪುಟಕ್ಕೆ ಭೇಟಿ ನೀಡಿ. ⁠ಮುಂಬರುವ ಕಾರ್ಯಕ್ರಮಗಳನ್ನು ವೀಕ್ಷಿಸಿ हिन्दी বাংলা ગુજરાતી ಕನ್ನಡ मराठी ଓଡ଼ିଆ

ಸ್ವಾಮಿ ಚಿದಾನಂದ ಗಿರಿ ಅವರೊಂದಿಗೆ ಒಂದು ವಿಶೇಷ ನೇರ ಪ್ರಸಾರ — ಮಾರ್ಚ್ 15, 2026

ವೈಎಸ್ಎಸ್/ಎಸ್ಆರ್‌ಎಫ್ ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರು, ಮಾರ್ಚ್ 15, ಭಾನುವಾರದಂದು ವೈಎಸ್ಎಸ್ ಸಾಧನಾ ಸಂಗಮದ ಸಮಾರೋಪ ಸಮಾರಂಭದಲ್ಲಿ “ಪರಮಹಂಸ ಯೋಗಾನಂದರ ಸಮತೋಲಿತ ಜೀವನದ ಆದರ್ಶಗಳು”