ಆನ್ಲೈನ್ ಪ್ರಾರ್ಥನಾ ಅವಧಿಗಳು (ಬುಧವಾರಗಳು)
ಹೆಚ್ಚಿನ ಜನರು ಘಟನಾವಳಿಗಳನ್ನು ಸಹಜ ಮತ್ತು ಅನಿವಾರ್ಯವೆಂದು ಪರಿಗಣಿಸುತ್ತಾರೆ. ಪ್ರಾರ್ಥನೆಯಿಂದ ಎಂತಹ ಮೂಲಭೂತ ಬದಲಾವಣೆಗಳು ಸಾಧ್ಯ ಎಂಬುದರ ಬಗ್ಗೆ ಅವರಿಗೆ ಅರಿವಿರುವುದಿಲ್ಲ. — ಪರಮಹಂಸ ಯೋಗಾನಂದ ಯೋಗೋದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಪ್ರತೀ
ಹೆಚ್ಚಿನ ಜನರು ಘಟನಾವಳಿಗಳನ್ನು ಸಹಜ ಮತ್ತು ಅನಿವಾರ್ಯವೆಂದು ಪರಿಗಣಿಸುತ್ತಾರೆ. ಪ್ರಾರ್ಥನೆಯಿಂದ ಎಂತಹ ಮೂಲಭೂತ ಬದಲಾವಣೆಗಳು ಸಾಧ್ಯ ಎಂಬುದರ ಬಗ್ಗೆ ಅವರಿಗೆ ಅರಿವಿರುವುದಿಲ್ಲ. — ಪರಮಹಂಸ ಯೋಗಾನಂದ ಯೋಗೋದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಪ್ರತೀ
ನನ್ನ ಸರ್ವಸ್ವವನ್ನು ನನ್ನ ಗುರುವಾದ ಸ್ವಾಮಿ ಶ್ರೀ ಯುಕ್ತೇಶ್ವರರಿಗೆ ಅರ್ಪಿಸಿದ್ದೇನೆ; ಅವರು ಸಕಲ ವಿಧದಲ್ಲಿಯೂ ಒಬ್ಬ ಮಹಾಗುರುಗಳಾಗಿದ್ದರು. ಅವರ ವಿವೇಕವನ್ನು ಅನುಸರಿಸಿದ ಕಾರಣದಿಂದಲೇ ನಾನು ನನ್ನ ಧ್ಯೇಯವನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಾಯಿತು…. — ಪರಮಹಂಸ
ವೈಎಸ್ಎಸ್/ಎಸ್ಆರ್ಎಫ್ ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರು, ಮಾರ್ಚ್ 15, ಭಾನುವಾರದಂದು ವೈಎಸ್ಎಸ್ ಸಾಧನಾ ಸಂಗಮದ ಸಮಾರೋಪ ಸಮಾರಂಭದಲ್ಲಿ “ಪರಮಹಂಸ ಯೋಗಾನಂದರ ಸಮತೋಲಿತ ಜೀವನದ ಆದರ್ಶಗಳು”
ಪರಮಹಂಸ ಯೋಗಾನಂದರ ಮಹಾಸಮಾಧಿ ವಾರ್ಷಿಕೋತ್ಸವ — ಪರಮಾತ್ಮನೊಂದಿಗೆ ಸಂಪೂರ್ಣ ಐಕ್ಯತೆಯ ಸ್ಥಿತಿಯಲ್ಲಿ ಒಬ್ಬ ಮಹಾಯೋಗಿ ಜಾಗೃತಪೂರ್ವಕವಾಗಿ ದೇಹವನ್ನು ತ್ಯಜಿಸಿದ ಮಹತ್ತ್ವದ ಕ್ಷಣ — ಮಾರ್ಚ್ 7 ರಂದು ಆಚರಿಸಲಾಗುತ್ತದೆ. ಅವರ ಗುರುಗಳಾದ ಸ್ವಾಮಿ ಶ್ರೀ
ದೈವೀಪ್ರೇಮ ಮತ್ತು ಮಾನವಸೇವೆಯ ಆದರ್ಶವು ಪರಮಹಂಸ ಯೋಗಾನಂದರ ಜೀವನದಲ್ಲಿ ಸಂಪೂರ್ಣವಾಗಿ ಅಭಿವ್ಯಕ್ತಿಯಾಗಿದೆ. ಪೂರ್ವ ಹಾಗೂ ಪಾಶ್ಚಾತ್ಯವನ್ನು ಆಧ್ಯಾತ್ಮಿಕವಾಗಿ ಒಂದುಗೂಡಿಸಲು, ಪ್ರತಿಯೊಂದು ಹೃದಯದಲ್ಲಿಯೂ ದೈವಿಕ ಆಕಾಂಕ್ಷೆಗಳನ್ನು ಜಾಗೃತಗೊಳಿಸಲು ಅವರು ಭೂಮಿಯಲ್ಲಿ ಅವತರಿಸಿದರು. ಅವರ ವಿಧಾನಗಳು ಅತ್ಯಂತ
ಹೊಸ ವರ್ಷವನ್ನು ನೀವು ಬೆಳೆಸಬೇಕಾದ ಉದ್ಯಾನವೆಂದು ಭಾವಿಸಿರಿ. ಅದರ ಮಣ್ಣಿನಲ್ಲಿ ಉತ್ತಮ ಅಭ್ಯಾಸಗಳ ಬೀಜಗಳನ್ನು ಬಿತ್ತಿ, ಭೂತಕಾಲದ ಚಿಂತೆಗಳು ಮತ್ತು ತಪ್ಪು ನಡೆಗಳನ್ನು ಬೇಡದ ಹುಲ್ಲಿನಂತೆ ಕಿತ್ತೊಗೆಯಿರಿ. — ಪರಮಹಂಸ ಯೋಗಾನಂದ ಹೊಸ ವರ್ಷದ
ಪ್ರತಿ ವರ್ಷ ಕ್ರಿಸ್ಮಸ್ ಸಮಯದಲ್ಲಿ ಸ್ವರ್ಗೀಯ ಲೋಕದಿಂದಿಳಿದು ಭೂಮಿಗೆ ಬರುವ ಕ್ರಿಸ್ತ-ಪ್ರೇಮ ಮತ್ತು ಆನಂದದ ಕಂಪನಗಳು ಸಾಮಾನ್ಯಕ್ಕಿಂತಲೂ ಹೆಚ್ಚು ಪ್ರಬಲವಾಗಿರುತ್ತವೆ. ಪ್ರಪಂಚದಲ್ಲಿ ಯೇಸು ಜನಿಸಿದಾಗ ಪ್ರಭಾಮಯವಾಗಿ ಹೊಳೆಯುತ್ತಿದ್ದ ಅನಂತ ಜ್ಯೋತಿಯಿಂದ ಆಕಾಶಮಂಡಲವೇ ತುಂಬಿಬಿಟ್ಟಿತ್ತು. ಭಕ್ತಿ
1925ರಲ್ಲಿ ಲಾಸ್ ಏಂಜಲೀಸ್ನ ಮೌಂಟ್ ವಾಷಿಂಗ್ಟನ್ನಲ್ಲಿ ಪರಮಹಂಸ ಯೋಗಾನಂದರು ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ನ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯನ್ನು ಸ್ಥಾಪಿಸಿದ 100ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ನ ಅಧ್ಯಕ್ಷರು ಮತ್ತು
“ಕ್ರಿಯಾ ಅಭ್ಯಾಸ ಮಾಡುವವರೊಂದಿಗೆ ನಾನು ಸದಾ ಇರುತ್ತೇನೆ,” ಎಂದು ತಮ್ಮ ಸಮೀಪದಲ್ಲಿ ಇರಲು ಸಾಧ್ಯವಾಗದ ಶಿಷ್ಯರಿಗೆ ಅವರು ಸಮಾಧಾನ ಹೇಳುತ್ತಿದ್ದರು. “ನಿಮ್ಮ ನಿರಂತರವಾಗಿ ವಿಸ್ತರಿಸುತ್ತಿರುವ ಆಧ್ಯಾತ್ಮಿಕ ಗ್ರಹಿಕೆಗಳ ಮೂಲಕ ನಾನು ನಿಮ್ಮನ್ನು ಪಾರಮಾರ್ಥಿಕ ಧಾಮಕ್ಕೆ
Please share your location to continue.
Check our help guide for more info.