Event Category: Commemorations

ಸ್ವಾಮಿ ಶ್ರೀ ಯುಕ್ತೇಶ್ವರರ ಆವಿರ್ಭಾವ ದಿವಸದ ಸ್ಮರಣೋತ್ಸವಗಳು — ಮೇ 2026

ನನ್ನ ಸರ್ವಸ್ವವನ್ನು ನನ್ನ ಗುರುವಾದ ಸ್ವಾಮಿ ಶ್ರೀ ಯುಕ್ತೇಶ್ವರರಿಗೆ ಅರ್ಪಿಸಿದ್ದೇನೆ; ಅವರು ಸಕಲ ವಿಧದಲ್ಲಿಯೂ ಒಬ್ಬ ಮಹಾಗುರುಗಳಾಗಿದ್ದರು. ಅವರ ವಿವೇಕವನ್ನು ಅನುಸರಿಸಿದ ಕಾರಣದಿಂದಲೇ ನಾನು ನನ್ನ ಧ್ಯೇಯವನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಾಯಿತು…. — ಪರಮಹಂಸ

ಪರಮಹಂಸ ಯೋಗಾನಂದರು ಮತ್ತು ಸ್ವಾಮಿ ಶ್ರೀ ಯುಕ್ತೇಶ್ವರರ ಗೌರವಾರ್ಥ ಸಂಸ್ಮರಣೆಗಳು, — ಮಾರ್ಚ್ 2026

ಪರಮಹಂಸ ಯೋಗಾನಂದರ ಮಹಾಸಮಾಧಿ ವಾರ್ಷಿಕೋತ್ಸವ — ಪರಮಾತ್ಮನೊಂದಿಗೆ ಸಂಪೂರ್ಣ ಐಕ್ಯತೆಯ ಸ್ಥಿತಿಯಲ್ಲಿ ಒಬ್ಬ ಮಹಾಯೋಗಿ ಜಾಗೃತಪೂರ್ವಕವಾಗಿ ದೇಹವನ್ನು ತ್ಯಜಿಸಿದ ಮಹತ್ತ್ವದ ಕ್ಷಣ — ಮಾರ್ಚ್ 7 ರಂದು ಆಚರಿಸಲಾಗುತ್ತದೆ. ಅವರ ಗುರುಗಳಾದ ಸ್ವಾಮಿ ಶ್ರೀ

ಜನ್ಮೋತ್ಸವ 2026 ಸ್ಮರಣಾರ್ಥ ಕಾರ್ಯಕ್ರಮಗಳು

ದೈವೀಪ್ರೇಮ ಮತ್ತು ಮಾನವಸೇವೆಯ ಆದರ್ಶವು ಪರಮಹಂಸ ಯೋಗಾನಂದರ ಜೀವನದಲ್ಲಿ ಸಂಪೂರ್ಣವಾಗಿ ಅಭಿವ್ಯಕ್ತಿಯಾಗಿದೆ. ಪೂರ್ವ ಹಾಗೂ ಪಾಶ್ಚಾತ್ಯವನ್ನು ಆಧ್ಯಾತ್ಮಿಕವಾಗಿ ಒಂದುಗೂಡಿಸಲು, ಪ್ರತಿಯೊಂದು ಹೃದಯದಲ್ಲಿಯೂ ದೈವಿಕ ಆಕಾಂಕ್ಷೆಗಳನ್ನು ಜಾಗೃತಗೊಳಿಸಲು ಅವರು ಭೂಮಿಯಲ್ಲಿ ಅವತರಿಸಿದರು. ಅವರ ವಿಧಾನಗಳು ಅತ್ಯಂತ

ಹೊಸ ವರ್ಷದ ಮುನ್ನಾದಿನದ ಧ್ಯಾನ — ಡಿಸೆಂಬರ್ 31, 2025

ಹೊಸ ವರ್ಷವನ್ನು ನೀವು ಬೆಳೆಸಬೇಕಾದ ಉದ್ಯಾನವೆಂದು ಭಾವಿಸಿರಿ. ಅದರ ಮಣ್ಣಿನಲ್ಲಿ ಉತ್ತಮ ಅಭ್ಯಾಸಗಳ ಬೀಜಗಳನ್ನು ಬಿತ್ತಿ, ಭೂತಕಾಲದ ಚಿಂತೆಗಳು ಮತ್ತು ತಪ್ಪು ನಡೆಗಳನ್ನು ಬೇಡದ ಹುಲ್ಲಿನಂತೆ ಕಿತ್ತೊಗೆಯಿರಿ. — ಪರಮಹಂಸ ಯೋಗಾನಂದ ಹೊಸ ವರ್ಷದ

ಕ್ರಿಸ್‌ಮಸ್ ಸ್ಮರಣಾರ್ಥ ಧ್ಯಾನ — ಡಿಸೆಂಬರ್ 25, 2025

ಪ್ರತಿ ವರ್ಷ ಕ್ರಿಸ್‌ಮಸ್‌ ಸಮಯದಲ್ಲಿ ಸ್ವರ್ಗೀಯ ಲೋಕದಿಂದಿಳಿದು ಭೂಮಿಗೆ ಬರುವ ಕ್ರಿಸ್ತ-ಪ್ರೇಮ ಮತ್ತು ಆನಂದದ ಕಂಪನಗಳು ಸಾಮಾನ್ಯಕ್ಕಿಂತಲೂ ಹೆಚ್ಚು ಪ್ರಬಲವಾಗಿರುತ್ತವೆ. ಪ್ರಪಂಚದಲ್ಲಿ ಯೇಸು ಜನಿಸಿದಾಗ ಪ್ರಭಾಮಯವಾಗಿ ಹೊಳೆಯುತ್ತಿದ್ದ ಅನಂತ ಜ್ಯೋತಿಯಿಂದ ಆಕಾಶಮಂಡಲವೇ ತುಂಬಿಬಿಟ್ಟಿತ್ತು. ಭಕ್ತಿ

ಲಾಹಿರಿ ಮಹಾಶಯರ ಆವಿರ್ಭಾವ ದಿವಸ ಸ್ಮರಣಾರ್ಥ ಧ್ಯಾನ — ಸೆಪ್ಟೆಂಬರ್ 30, 2025

“ಕ್ರಿಯಾ ಅಭ್ಯಾಸ ಮಾಡುವವರೊಂದಿಗೆ ನಾನು ಸದಾ ಇರುತ್ತೇನೆ,” ಎಂದು ತಮ್ಮ ಸಮೀಪದಲ್ಲಿ ಇರಲು ಸಾಧ್ಯವಾಗದ ಶಿಷ್ಯರಿಗೆ ಅವರು ಸಮಾಧಾನ ಹೇಳುತ್ತಿದ್ದರು. “ನಿಮ್ಮ ನಿರಂತರವಾಗಿ ವಿಸ್ತರಿಸುತ್ತಿರುವ ಆಧ್ಯಾತ್ಮಿಕ ಗ್ರಹಿಕೆಗಳ ಮೂಲಕ ನಾನು ನಿಮ್ಮನ್ನು ಪಾರಮಾರ್ಥಿಕ ಧಾಮಕ್ಕೆ

ಲಾಹಿರಿ ಮಹಾಶಯರ ಮಹಾಸಮಾಧಿ ದಿವಸ ಸ್ಮರಣಾರ್ಥ ಧ್ಯಾನ — ಸೆಪ್ಟೆಂಬರ್ 26, 2025

ಸಕಲ ದುಃಖಗಳಿಂದ ಮುಕ್ತರಾದ ಅನಂತ ಸತ್-ಸ್ವರೂಪವಾಗಿ ನಿಮ್ಮನ್ನು ಶೀಘ್ರವಾಗಿ ಅರಿತುಕೊಳ್ಳುವ ಸಲುವಾಗಿ, ಅವಿರತವಾಗಿ ಧ್ಯಾನಿಸಿ. ದೇಹದ ಸೆರೆಯಾಳಾಗಿರುವುದನ್ನು ನಿಲ್ಲಿಸಿ; ಕ್ರಿಯಾದ ಗುಪ್ತ ಕೀಲಿಕೈಯನ್ನು ಬಳಸಿ, ಚೈತನ್ಯದಲ್ಲಿ ಲೀನವಾಗಲು ಕಲಿಯಿರಿ. — ಶ್ರೀ ಶ್ರೀ ಲಾಹಿರಿ

ಮಹಾವತಾರ್‌ ಬಾಬಾಜಿ ಸ್ಮೃತಿ ದಿವಸ — ಜುಲೈ 25, 2025

ದೈವ ಸಾಕ್ಷಾತ್ಕಾರದ ವೈಜ್ಞಾನಿಕ ತಂತ್ರವಾದ ಕ್ರಿಯಾಯೋಗ, ಅಂತಿಮವಾಗಿ ಎಲ್ಲೆಡೆ ಹರಡುತ್ತದೆ ಮತ್ತು ಅನಂತ ತಂದೆಯ ಬಗ್ಗೆ ಮನುಷ್ಯನ ವೈಯಕ್ತಿಕ, ಅತೀಂದ್ರಿಯ ಅರಿವಿನ ಮೂಲಕ ರಾಷ್ಟ್ರಗಳನ್ನು ಸಾಮರಸ್ಯಗೊಳಿಸಲು ಸಹಾಯ ಮಾಡುತ್ತದೆ. — ಯೋಗಿಯ ಆತ್ಮಕಥೆ ಯಲ್ಲಿ

ಗುರು ಪೂರ್ಣಿಮಾ — ಜುಲೈ 10, 2025

ಗುರು ಮತ್ತು ಶಿಷ್ಯರ ಸಂಬಂಧವು ಸ್ನೇಹದಲ್ಲಿನ ಪ್ರೀತಿಯ ಪರಮ ಅಭಿವ್ಯಕ್ತಿಯಾಗಿದೆ; ಅದು ನಿಶ್ಶರತ್ ದಿವ್ಯ ಸ್ನೇಹವಾಗಿದ್ದು, ಒಂದೇ ಒಂದು ಸಾಮಾನ್ಯ ಗುರಿಯ ಮೇಲೆ ಆಧಾರಿತವಾಗಿದೆ: ಎಲ್ಲಕ್ಕಿಂತ ಹೆಚ್ಚಾಗಿ ದೇವರನ್ನು ಪ್ರೀತಿಸುವ ಬಯಕೆ. — ಪರಮಹಂಸ